Tumgik
#ಮಲ
Text
ಪತಿ ಕರಣ್ ಸಿಂಗ್ ಅವರ ಪ್ರೀತಿ ಬಿಪಾಶಾ ಬಸು ಮೇಲೆ ಸುರಿಸಿದೆ
ಪತಿ ಕರಣ್ ಸಿಂಗ್ ಅವರ ಪ್ರೀತಿ ಬಿಪಾಶಾ ಬಸು ಮೇಲೆ ಸುರಿಸಿದೆ
ಕರಣ್‌ಗೆ ಬಿಪಾಶಾ ಬೇಕು: ಬಿಪಾಶಾ ಬಸು ಅವರು 7 ಜನವರಿ 2023 ರಂದು ತಮ್ಮ ನಲವತ್ತನಾಲ್ಕನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ, ವಿರಾಮ ಪ್ರಪಂಚದ ಖ್ಯಾತನಾಮರು ಅನುಯಾಯಿಗಳೊಂದಿಗೆ ಒಟ್ಟಾಗಿ ನಟಿಯನ್ನು ಅಭಿನಂದಿಸುತ್ತಿದ್ದಾರೆ. ಈ ಸಂಚಿಕೆಯಲ್ಲಿ, ನಟಿಯ ಪತಿ ಮತ್ತು ನಟ ಕರಣ್ ಸಿಂಗ್ ಗ್ರೋವರ್ ಅವರು ನಿಜವಾಗಿಯೂ ರೋಮ್ಯಾಂಟಿಕ್ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂಗಾತಿಯ ಮೇಲೆ ಅಪಾರ ಪ್ರೀತಿಯನ್ನು ಸುರಿಸಿದ್ದಾರೆ. ಕರಣ್‌ಗೆ ಬಿಪಾಶಾ ಬೇಕು ಕರಣ್…
Tumblr media
View On WordPress
0 notes
aakrutikannada · 20 days
Text
ಏನಿದು ತಿಮಿಂಗಿಲ ವಾಂತಿ! - ಡಾ. ಎನ್.ಬಿ.ಶ್ರೀಧರ
‘ತಿಮಿಂಗಿಲ ವಾಂತಿ’ ಎಂಬ ಹೆಸರಿನಿಂದ ಕುಖ್ಯಾತಿಗೀಡಾಗಿರುವ ವಸ್ತುವಿನ ಹೆಸರು ‘ಆ್ಯಂಬರ್‌ಗ್ರಿಸ್’. ವಾಸ್ತವವಾಗಿ ಇದು ತಿಮಿಂಗಿಲದ ವಾಂತಿಯಲ್ಲ ಬದಲಾಗಿ ತಿಮಿಂಗಲದ ಮಲ ಎಂದರೆ ಸರಿಯಾದ ಹೆಸರು. ‘ತಿಮಿಂಗಿಲ ವಾಂತಿ’ ಎಂಬ ಹೆಸರಿನಿಂದ ಕುಖ್ಯಾತಿಗೀಡಾಗಿರುವ ವಸ್ತುವಿನ ಹೆಸರು ‘ಆ್ಯಂಬರ್‌ಗ್ರಿಸ್’. ಆ್ಯಂಬರ್‌ಗ್ರಿಸ್ ಸಿಕ್ಕರೆ ರಾತ್ರೋ ರಾತ್ರಿ ಶ್ರೀಮಂತರಾಗಿ ಬಿಡಬಹುದು ಎಂಬ ನಂಬಿಕೆ ಅದಾದ ಬಳಿಕ ಬಲವಾಗಿ ಬೇರೂರಿದೆ. ಮುಗ್ದಜೀವಿಯೊಂದರ ಸಹಜ ವಿಸರ್ಜನೆ ಮನುಷ್ಯರ ಕಾಳದಂಧೆಯ ಭಾಗವಾಗಿ ಬಡಪಾಯಿ…
0 notes
devulove-blog · 1 month
Text
KKSRTC ಸಂಡೂರು ಘಟಕದಲ್ಲಿ ನೀರಿಲ್ಲದೆ ಸಿಬ್ಬಂದಿಗಳ ಪರದಾಟ - ಮಲ ಮೂತ್ರ ವಿಸರ್ಜನೆಗೂ ತೊಳಲಾಟ!
ಸಂಡೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (NWKRTC) ಬಳ್ಳಾರಿ ವಿಭಾಗದ ಸಂಡೂರು ಘಟದಲ್ಲಿ ಕಳೆದ ಒಂದು ತಿಂಗಳಿಂದಲೂ ನೀರಿಲ್ಲದೆ ನೌಕರರು ಮತ್ತು ಘಟಕದ ಸಿಬ್ಬಂದಿ ಪರದಾಡುತ್ತಿದ್ದಾರೆ. ಆದರೂ ಡಿಎಂ ಈ ಬಗ್ಗೆ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಘಟಕದಲ್ಲಿ 20-5ದಿನಗಳಿಂದಲೂ ಕುಡಿಯುವುದಕ್ಕೆ, ಶೌಚ್ಚ ಹೋಗುವುದಕ್ಕೂ ನೀರಿಲ್ಲ. ಇದರಿಂದ ಪುರುಷ ಸಿಬ್ಬಂದಿಗಳು ಹೇಗೂ ಬಯಲಲ್ಲಿ ಮಲ ಮೂತ್ರ ವಿಸರ್ಜನೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇಲ್ಲಿ ಕೆಲಸ ಮಾಡುವ…
0 notes
Text
#SaturdayMotivation
👉ಕಾಶಿ ಬನಾರಸ್‌ನ ಪ್ರಸಿದ್ಧ ವಿದ್ವಾಂಸರೂ 1400 ಶಿಷ್ಯರ ಗುರುಗಳೂ ಆಗಿದ್ದ ಸ್ವಾಮಿ ರಮಾನಂದ್ ಜಿ ಅವರು ಪ್ರತಿದಿನ ಸ್ನಾನ ಮಾಡಲು ಪಂಚಗಂಗಾ ಘಾಟ್‌ಗೆ ಹೋಗುತ್ತಿದ್ದರು. ಒಂದು ದಿನ ಅಲ್ಲಿ ಆಗಲೇ 5 ವರ್ಷದ ಕಬೀರ್ ದೇವ್ ಜಿ ಎರಡೂವರೆ ವರ್ಷದ ಮಗುವಿನ ರೂಪವನ್ನು ಧರಿಸಿ ಪಂಚಗಂಗಾ ಘಾಟ್‌ನ ಮೆಟ್ಟಿಲುಗಳ ಮೇಲೆ ಮಲ🙏📚👇
Tumblr media
0 notes
yaroanamika · 4 years
Text
Aigiri Nandini Lyrics in Kannada - ಅಯಿ ಗಿರಿನಂದಿನಿ ಸಾಹಿತ್ಯ
Aigiri Nandini Lyrics in kannada ಪ್ರಸಿದ್ಧ ಐಗಿರಿ ನಂದಿನಿ (ಅಯಿ ಗಿರಿನಂದಿನಿ) ಸಾಹಿತ್ಯ ಕನ್ನಡದಲ್ಲಿ. ಭಕ್ತಿಗೀತೆ ಸಾಹಿತ್ಯ. ಇನ್ನು ಹೆಚ್ಚು ಕನ್ನಡ ಭಕ್ತಿಗೀತೆ ಲಿರಿಕ್ಸ್ (ಸಾಹಿತ್ಯ) ಬರಲಿವೆ.
Aigiri Nandini Lyrics in Kannada
ಅಯಿ ಗಿರಿನಂದಿನಿ ನಂದಿತಮೇದಿನಿ ವಿಶ್ವ ವಿನೋದಿನಿ ನಂದನುತೇ ಗಿರಿವರ ವಿಂಧ್ಯ-ಶಿರೋ‌ಧಿನಿವಾಸಿ ವಿಷ್ಣು ವಿಲಾಸಿನಿ ಜಿಷ್ಣುನುತೇ ಭಗವತಿ ಹೇ ಶಿತಿಕಂಠ ಕುಟುಂಬಿಣಿ ಭೂರಿಕುಟುಂಬಿಣಿ ಭೂರಿಕೃತೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧)
ಸುರವರವರ್ಷಿಣಿ ದುರ್ಧರ-ಧರ್ಷಿಣಿ ದುರ್ಮುಖ-ಮರ್ಷಿಣಿ ಹರ್ಷರತೇ ತ್ರಿಭುವನ-ಪೋಷಿಣಿ ಶಂಕರ-ತೋಷಿಣಿ ಕಿಲ್ಬಿಷ್ಹಮೋಷಿಣಿ ಘೋಶರತೇ ದನುಜನಿರೋಷಿಣಿ ದಿತಿಸುತ ರೋಷಿಣಿ ದುರ್ಮದ-ಶೋಷಿಣಿ ಸಿಂಧುಸುತೆ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೨)
ಅಯಿ ಜಗದಂಬ ಮದಂಬ ಕದಂಬ ವನ ಪ್ರಿಯವಾಸಿನಿ ಹಾಸರತೇ ಶಿಖರಿ ಶಿರೋಮಣಿ ತುಂಗಾ ಹಿಮಾಲಯ ಶೃಂಗ ನಿಜಾಲಯ ಮಧ್ಯಗತೇ ಮಧುಮಧುರೇ ಮಧು ಕೈಟಭ ಗಂಜಿನಿ ಕೈಟಪ ಭಂಜಿನಿ ರಾಸರತೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೩)
ಅಯಿ ಶತಖಂಡ ವಿಖಂಡಿತ ರುಂಡವಿ ತುಂಡಿತ ಶುಂಡ ಗಜಾಧಿಪತೇ ರಿಪು ಗಜ ಗಂಡ ವಿದಾರಣ ಚಂಡ ಪರಾಕ್ರಮ ಶುಂಡ ಮೃಗಾಧಿಪತೇ | ನಿಜ-ಭುಜದಂಡ-ನಿಪಾತಿತ ಖಂಡವಿ ಚಂಡ-ಪಾತಿತ-ಮುಂಡ-ಭಟಾಧಿಪತೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೪)
ಅಯಿ ರಣ ದುರ್ಮದ-ಶತ್ರು-ವಧೋದಿತ-ದುರ್ಧರ-ನಿರ್ಜರ-ಶಕ್ತಿಭೃತೇ ಚತುರ-ವಿಚಾರ-ಧುರೀಣ-ಮಹಾಶಿವ-ದೂತಕೃತ-ಪ್ರಮಥಾಧಿಪತೇ | ದುರಿತ-ದುರೀಹ-ದುರಾಶಯ-ದುರ್ಮತಿ-ದಾನವದೂತ-ಕೃತಾಂತಮತೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೫)
ಅಯಿ ಶರಣಾಗತ-ವೈರಿ ವಧೊರ ವೀರ ವರಾಭಯ-ದಾಯಕರೇ ತ್ರಿಭುವನ ಮಸ್ತಕ-ಶೂಲ-ವಿರೋಧಿ-ಶಿರೋಧಿ-ಕೃತಾ‌ಮಲ-ಶೂಲಕರೇ | ದುಮಿ-ದುಮಿ-ತಾಮರ-ದುಂಧುಭಿ-ನಾದ-ಮಹೋ-ಮುಖರೀಕೃತ-ತಿಗ್ಮಕರೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೬)
ಅಯಿ ನಿಜ ಹುಂಕೃತಿ ಮಾತ್ರ-ನಿರಾಕೃತ-ಧೂಮ್ರ ವಿಲೋಚನ-ಧೂಮ್ರಶಕೆ ಸಮರ-ವಿಶೋಷಿತ-ಶೋಣಿತ ಬೀಜ-ಸಮುದ್ಭವ ಶೋಣಿತ-ಬೀಜಲತೇ ಶಿವ-ಶಿವ-ಶುಂಭ ನಿಶುಂಭ-ಮಹಾಹವ-ತರ್ಪಿತ-ಭೂತ ಪಿಶಾಚ-ಪತೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೭)
ಧನುರನು ಸಂಗ ರಣ-ಕ್ಷಣ-ಸಂಗ-ಪರಿಸ್ಫುರದಂಗ-ನಟತ್ಕಟಕೇ ಕನಕ-ಪಿಶಂಗ-ಪೃಷತ್ಕ-ನಿಷಂಗ-ರಸದ್ಭಟ-ಶೃಂಗ-ಹತಾವಟುಕೇ | ಕೃತ-ಚತುರಂಗ-ಬಲಕ್ಷಿತಿ-ರಂಗ-ಘಟದ್ಬಹುರಂಗ ಬಲತ್ಕಟಕೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೮)
ಸುರಲಲನಾಥ ತಥೇಯಿ ತಥೇಹಿ ತಾತಾಳ ನಿಮಿತ್ತ ಜಲಾಸ್ಕರತೆ ಕಾಕುಭಾಮತಿ ವರ ದೋನ್ಗಜ  ತಾರಕ ತಾಲ ಕೂತೂಹಲ ನಾಟ್ಯರತೇ ಧಿಮಿ ಧಿಮಿ ಧೀಂಕಿಟ ಧೀಂ ಧಿಮಿ ತತ್ಯ ನಿಧೀರ ಮೃದಂಗ ನಿನಾದರತೆ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೯)
ಜಯ-ಜಯ-ಜಪ್ಯ-ಜಯೇ-ಜಯ-ಶಬ್ದ-ಪರಸ್ತುತಿ-ತತ್ಪರ-ವಿಶ್ವನುತೇ ಜಣ ಜಣ -ಝಿಂಝಿಮಿ-ಜಿಂಕೃತ-ನೂಪುರ-ಸಿನಿಜತ -ಮೋಹಿತ ಭೂತಪತೇ | ನಟಿತ-ನಟಾರ್ಧ-ನಟೀನಟ-ನಾಯಕ-ನಾಟಿತ ನಾಟ್ಯ ಸುಗಾನರತೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೦)
ಅಯಿ ಸುಮನಃ ಸುಮನಃ ಸುಮನಃ ಸುಮನಃ ಸುಮನೋಹರ ಕಾಂತಿಯುತೇ ಶ್ರಿತ ರಜ ನೀರಜ-ನೀರಜ-ನೀರಜ ನೀರಜ ನೀಕರ-ವಕ್ತ್ರವೃತೇ | ಸುನಯನ ವಿಭ್ರಮ-ರಭ್ರಮ ರಭ್ರಮ ರಭ್ರಮ ರಭ್ರಮರಾಧಿಪತೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೧)
ಸಹಿತ ಮಹಾಹವ ಮಲ್ಲಮ ತಲ್ಲಿಕ ಮಲ್ಲಿತ ರಲ್ಲಕ ಮಲ್ಲರತೆ ವಿರಚಿತ ವಲ್ಲಿಕ ಪಲ್ಲಿಕ ಮಲ್ಲಿಕ ಭಿಲ್ಲಿಕ ಭಿಲ್ಲಿಕ ವರ್ಗ ವ್ಯತೆ ಸಿತಕೃತ ಪುಲ್ಲಸಮುಲ್ಲ ಸಿತಾರುಣ ತಲ್ಲಜ ಪಲವ ಸಲ್ಲಲಿತೆ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೨)
ಅವಿರಲ ಗಂಡಗಳನ್ಮದ ಮೇದುರ ಮತ್ತ ಮತಂಗಜ ರಾಜಪತೆ ತ್ರಿಭುವನ ಭೂಷಣ ಭೂತ ಕಲಾನಿಧಿ ರೂಪ ಪಯೋನಿಧಿ ರಾಜಸುತೆ ಅಯಿ ಸುದ ತೀಜನ ಲಾಲ ಸಮಾನಸ ಮೋಹನ ಮನ್ಮಥ ರಾಜಸುತೆ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೩)
ಕಮಲಾ ದಲಾಮಲ ಕೋಮಲ ಕಾಂತಿ ಕಲಾಕಲಿತಾಮಲ ಭಾಲಲತೆ ಸಕಲ ವಿಲಾಸ ಕಲಾನಿಲಯಕ್ರಮ ಕೇಲಿ ಚಲತ್ಕಲ ಹಂಸ ಕುಲೇ ಅಲಿಕುಲ ಸಂಕುಲ ಕುವಲಯ ಮಂಡಲ ಮೌಲಿಮಿಲದ್ಬಕುಲಾಲಿ ಕುಲೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೪)
ಕಲ ಮುರಲಿ ರವ ವೀಜೀತ ಕೂಜಿತ ಲಜ್ಜಿತ ಕೋಕಿಲ ಮಂಜುಮತೇ ಮಿಲಿತ ಪುಲಿಂದ ಮನೋಹರ ಗುಂಜಿತ ರಂಜಿತಶೈಲ ನಿಕುಂಜಗತೆ ನಿಜಗುಣ ಭೂತ ಮಹಾಶಬರೀಗಣ ಸದ್ಯುಣ ಸಂಬೃತ ಕಲಿತಲೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೫)
ಕಟಿತಟ ಪೀತ ದುಕೂಲ ವಿಚಿತ್ರ ಮಯೂಖತಿರಸ್ಕೃತ ಚಂದ್ರ ರುಚೆ ಪ್ರಣತ ಸುರಾಸುರ ಮೌಲಿಮಣಿಸ್ಪುರ ದಂಶುಲ ಸಂನಕ ಚಂದ್ರ ರುಚೆ ಜಿತಕನಕಾಚಲ ಮೌಲಿಪದೋರ್ಜಿತ ನಿರ್ಭರ ಕುಂಜರ ಕುಂಭಕುಚೆ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೬)
ವಿಜಿತ ಸಹಸ್ರಕ ರೈಕ ಸಹಸ್ರಕ ರೈಕ ಸಹಸ್ರಕ ರೈಕನುತೇ ಕೃತ ಸುರತಾರಕ ಸಂಗರ ತಾರಕ ಸಂಗರ ತಾರಕ ಸೂನುಸುತೆ ಸುರಥ ಸಮಾಧಿ ಸಮಾನಸಮಾಧಿ ಸಮಾಧಿಸಮಾಧಿ ಸುಜಾತರತೆ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೭)
ಪದಕಮಲಂ ಕರುಣಾನಿಲಯೆ ವಸ್ಯತಿ ಯೋನುದಿನಂ ಸ ಶಿವೆ. ಅಯಿ ಕಮಲೆ ಕಮಲಾನಿಲಯೇ ಕಮಲಾನಿಲ ಯಃ ಸ ಕಥಂ ನ ಭವೇತ್ ತವ ಪದಮೇವ  ಪರಮ್ಪದಮೇಮನ ಶೀಲಯತೋ ಮಮ ಕಿಂ ನ ಶಿವೆ. ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೮)
ಕನಕಲ ಸತ್ಕಲ ಸಿಂಧುಜಲೈರನು ಸಿಂಚನುತೆ ಗುಣ ರಂಗಭುವಂ ಭಜತಿ ಸ ಕಿಂ ನ ಶಚಿಕುಚ ಕುಂಭ ತಟೀ ಪರಿರಂಭ ಸುಖಾನುಭಂ ತವ ಚರಣಂ ಶರಣಂ ಕರವಾಣಿನ ತಾಮರವಾಣಿ ನಿವಾಸಿ ಶಿವಂ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೯)
ತವ ವಿಮಲೇಂದುಕುಲಂ ವದನೇಂದು ಮಲಂ ಸಕಲಂ ನನು ಕೂಲಯತೆ ಕಿಮು ಪುರುಹೂತ ಪುರೀನುದಮುಖಿ ಸುಮುಖಭಿರಸೌ ಹಿ ಮುಖಕ್ರಿಯತೆ ಮಮ ತುಮ ತಂ ಶಿವನಾಮಧನೆ ಭವತೀ ಕೃಪಯಾ ಕಿಮುತ ಕರಿಯತೆ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೨೦)
ಅಯಿ ಮಯಿ ದೀನದಯಾಲುತಯಾಕೃಪ ಯೈವತ್ವಯಾ ಭವಿತವ್ಯಮುಮೆ ಅಯಿ ಜಗತೋ ಜನನೀ ಕೃಪಯಾಸಿ ಯಥಾಸಿತ ಭಾನು ಮಿತಾಸಿರತೆ ಯದುಚಿತಮತ್ರ ಭವತುರರಿಕುರು ತಾದುರುತಾಪಮಾಪಾಕುರುತೆ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೨೧)
End of Aigiri Nandini Lyrics in Kannada
Popular Aigiri Nandini Lyrics in Kannada - Devotional song lyrics in Kannada. More Kannada Bhaktigeete lyrics coming soon. Like us on Facebook KannadaLyricsHub
Search Queries: Aigiri Nandini Lyrics in Kannada, Aye Giri Nandini Lyrics in Kannada, ಐಗಿರಿ ನಂದಿನಿ, Aigiri Nandini Lyrics in Kannada pdf
1 note · View note
kidsone · 2 years
Link
ಮಲ ತಾಯಿ  ಕಥೆ | Mala Tayi |  Step Mother Story | Kannada Moral Stories | Stories in Kannada | Kannada Stories | KidsOne Kannada KidsOne Kannada is an Entertainment channel, where you can find the best collections for the Kids consisting of kannada stories, kannada story for children, kannada stories horror, kannada stories fairy tales, kannada story for kids, kannada stories moral, kannada storytelling, kannada story, kannada kathe, kannada stories, kannada kathegalu, kannada magical stories, kannada mantrika kathegalu, kannada moral stories, kannada naitika kathegalu, kids stories in kannada, kannadadalli makkala kathegalu, fairy tales, kalpanika kathegalu, kannada poems, kannada kavitegalu, kannada poem, kannada kavite, kannada rhyme, kannada prasa and many more. #ಮಲ ತಾಯಿ  ಕಥೆ #kannadakathegalu #kannadamoralstories #KidsOneKannada #kannadastories #kannadamoralstory #storiesinkannada #kannadafairytales
0 notes
thesun · 3 years
Text
Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media
[27/6 9:47 ಅಪರಾಹ್ನ] + Congratulations to all Senior Citizens 🙏🏻🙏
*Great News*
The Aviation Ministry passes the air fare brought forward by PM Modi.
All senior citizens of Indian nationality and permanently residing in India, over 60 years of age get Air India Flight tickets at half the price for travel within INDIA.
Please inform Senior Citizens belonging to your families and friends
http://www.airindia.in/senior-citizen-concession.htm
[27/6 10:11 ಅಪರಾಹ್ನ] Shivakumar Vharta: *ವಿಭಿನ್ನ ಜನರು ಹೇಳುವ ಸುಳ್ಳು ಕಥೆಗಳು*
```
1) ಆಪ್ತ ಸ್ನೇಹಿತ ಹೇಳಿದ ಸುಳ್ಳು ಕಥೆ-
"ಅವಳು ನಿನ್ನನ್ನೇ ನೋಡುತ್ತಿದ್ದಾಳೆ.."
2) ಬಸ್ ಕಂಡಕ್ಟರ್ ಹೇಳಿದ ಸುಳ್ಳು ಕಥೆ-
"Next ಗಾಡಿ ಖಾಲಿ ಇದೆ, ಅದರಲ್ಲಿ ಬನ್ನಿ.."
3) ಪೋಷಕರು ಹೇಳಿದ ಸುಳ್ಳು ಕಥೆ-
"10 th ವರೆಗೆ ಕಷ್ಟಪಟ್ಟರೆ ಸಾಕು.. ಆಮೇಲೆ ಆರಾಮವಾಗಿ ಇರಬಹುದು.."
4) ಕಾಲೇಜ್ ಪ್ರಿನ್ಸಿಪಾಲ್ ಹೇಳಿದ ಸುಳ್ಳು ಕಥೆ -
"ಈ ಕೋರ್ಸ್ ಗೆ ಮುಂದೆ ಬಹಳ ಸ್ಕೋಪ್ ಇದೆ.."
6) ಹೊಸದಾಗಿ ನೇಮಕಗೊಂಡ ಸ್ನೇಹಿತ ಹೇಳಿದ ಸುಳ್ಳು ಕಥೆ-
"ಸಂಬಳ ಕಡಿಮೆ, ಆದರೆ ಏನಂತೆ ಕಲಿಯಲು ಬಹಳಷ್ಟು
ಅವಕಾಶ ಇದೆ.."
7) ಬಡ್ತಿ ತಿರಸ್ಕರಿಸುವಾಗ ಬಾಸ್ ಹೇಳಿದ ಸುಳ್ಳು ಕಥೆ-
"ನಿನ್ನ performance ತೃಪ್ತಿದಾಯಕವಾಗಿಲ್ಲ.."
8) ಹುಡುಗಿಯನ್ನು ನೋಡಲು ಹೋದಾಗ ಅತ್ತೆ ಮನೆಯವರು ಹೇಳಿದ ಸುಳ್ಳು ಕಥೆ-
"ಅಡುಗೆ ಚೆನ್ನಾಗಿ ಮಾಡ್ತಾಳೆ.. ಈ ಅವಲಕ್ಕಿ ಅವಳೇ ಮಾಡಿದ್ದು..!!"
9) ಮದುವೆಗೆ ಮೊದಲು ಹುಡುಗ ಹುಡುಗಿಗೆ ಹೇಳಿದ ಸುಳ್ಳು ಕಥೆ-
"ನಾನು occasionally ಡ್ರಿಂಕ್ಸ್ ತೆಗೆದುಕೊಳ್ಳುತ್ತೇನೆ.."
10) ಪ್ರಶಸ್ತಿ ವಿತರಣೆಯ ಸಮಯದಲ್ಲಿ ಅತಿಥಿ ಹೇಳಿದ ಸುಳ್ಳು ಕಥೆ-
"ನನ್ನ ದೃಷ್ಟಿಯಲ್ಲಿ ಎಲ್ಲರೂ winners.."
11) ಬಟ್ಟೆ ಅಂಗಡಿಯಲ್ಲಿ salesman ಹೇಳಿದ ಸುಳ್ಳು ಕಥೆ-
"ಈ ಬಣ್ಣವು ನಿಮಗೆ ಕರೆಕ್ಟ್ ಆಗಿ ಸೂಟ್ ಆಗುತ್ತೆ.."
12) "ಟೇಬಲ್ ಮೇಟ್ ಹೇಳಿದ ಸುಳ್ಳು ಕಥೆ -
"ಬಿಯರ್ alcohol ಅಲ್ಲ
ಮಾರಾಯ.."
ಮತ್ತು ಇದು extra ordinary
13) ಗಂಡ ತನ್ನ ಹೆಂಡತಿಗೆ ಹೇಳಿದ ಸುಳ್ಳು ಕಥೆ -```
*"ನನ್ನ ಹೃದಯದಲ್ಲಿ ನಿನ್ನನ್ನು ಬಿಟ್ಟು ಬೇರೆ ಯಾರಿಗೂ ಜಾಗ ಇಲ್ಲ.."*
😁🤏☕
[28/6 9:15 ಪೂರ್ವಾಹ್ನ] +91 9 ಇಂದಿನ ಮುದ್ದುರಾಮ ಚಿತ್ರ ಚೌಪದಿ (207)
*************************************
ಮಲಿನ ಮನ ತೊಳೆಯಲಿಕೆ ಸಾಲದಿಡಿ ಕಡಲಜಲ.,
ಹಗುರ ಮನಕಿಲ್ಲ ಈ ತೊಳೆವ ಕಡುಭಾರ.
ಕಲ್ಲಾದ ಎದೆಯೊಂದು ಮಲಿನತೆಯ ಕಸಬುಟ್ಡಿ.,
ಎಸೆಯೊ ಕಸವನು ಹೊರಗೆ - ಮುದ್ದುರಾಮ.
[28/6 9:15 ಪೂರ್ವಾಹ್ನ] +9ಕನ್ನಡ ಪೂಜಾರಿ ಹಿರೇಮಗಳೂರು ಕಣ್ಷನ್ ಅವರಿಂದ
ಸುಪ್ರಭಾತ ದಲ್ಲಿ ದಿನಕ್ಕೊಂದು" ಅಮೃತ ವಚನ "
[28/6 10:18 ಪೂರ್ವಾಹ್ನ]*ಅಮ್ಮ - ಹೆಂಡತಿ ಮಕ್ಕಳು*
"ನಿವೃತ್ತಿಯಾದ ಮೊದಲ ದಿನ ನಾನು ಮೊದಲು ಮಾಡುವ ಕೆಲಸವೆಂದರೆ ನನ್ನ ಅಮ್ಮನನ್ನು
ವೃದ್ಧಾಶ್ರಮಕ್ಕೆ ಸೇರಿಸುವುದು..."
ನನ್ನ ಮನೆಯಲ್ಲಿ ನಾನು ಈ ಮಾತುಗಳನ್ನು ಹೇಳುತ್ತಾ ಹೇಳುತ್ತಾ ಒಂದು ವರುಷವಾಯಿತು.....
ಇನ್ನು ಈ ಕೆಲಸವನ್ನು ಮುಂದು ಹಾಕುವಂತಿಲ್ಲ...
ಯಾಕೆಂದರೆ ನಿನ್ನೆ ನನಗೆ ನಿವೃತ್ತಿಯಾಯಿತು...
ನನ್ನ ಹೆಂಡತಿ ಮಕ್ಕಳೆಲ್ಲ ಈ ದಿನಕ್ಕಾಗಿಯೇ ಕಾದು ಕುಳಿತವರಂತೆ ಇದ್ದಾರೆ...
ನನ್ನ ಅಮ್ಮ ಆರೋಗ್ಯವಾಗಿಯೇ ಇದ್ದವಳು, ಸುಮಾರು ಎರಡೂವರೆ ವರುಷಗಳಿಂದ ಅನಾರೋಗ್ಯಕ್ಕೆ ಬಿದ್ದಳು...
ಇತ್ತೀಚೆಗೆ ಒಂದು ವರುಷದಿಂದ
ಮಲ ಮೂತ್ರ ವಿಸರ್ಜನೆಯ ಮೇಲೆ ಕೂಡಾ ಅವಳಿಗೆ ನಿಯಂತ್ರಣವಿಲ್ಲ...
ಬೆಳಗ್ಗೆ ರಾತ್ರಿ ಅವಳನ್ನು ನಾನು ನೋಡಿಕೊಳ್ಳಬಲ್ಲೆ...
ಆದರೆ ನಾನು ಕೆಲಸಕ್ಕೆ ಹೋದಾಗ ಅವಳನ್ನು ನೋಡಿಕೊಳ್ಳಬೇಕಾದವಳು ಇವಳೇ... ಅಂದರೆ ನನ್ನ ಹೆಂಡತಿಯೇ...
ನನಗಾದರೂ ಅವಳು
ತಾಯಿ.. ನನ್ನವಳಿಗೆ ಅವಳು ತಾಯಿಯಾ..?
ನನ್ನ ಸಿಡುಕಿನ ನೋಟಕ್ಕೆ ಬೆದರಿ ಇವಳು ಅತ್ತೆಯ ಚಾಕರಿ ಮಾಡುತ್ತಿದ್ದಾಳೆ.
ಆದರೆ ಇವಳ ಮುಖದಲ್ಲೊಂದು ತಿರಸ್ಕಾರದ ನೋಟ ಚಿರ ಸ್ಥಾಯಿಯಾಗಿ ನಿಂತ ಹಾಗೆ ನನಗೆ ಕಾಣಿಸುತ್ತಿದೆ...
ಇವಳಿಗಾದರೂ ಈ ಭಾವ ಸಹಜವೇ... ಹೊರಗಿನಿಂದ ಬಂದವಳು....
ಆದರೆ ನನ್ನ
ಮಕ್ಕಳಿಗೂ ಅನಾರೋಗ್ಯದ ಅಜ್ಜಿ ಬೇಡವೆನ್ನಿಸುವುದು ನನಗೆ ದಿಗಿಲು ಹುಟ್ಟಿಸುವುದು.....
ಅಭಿಲಾಷ್ ಆದರೂ ಹುಡುಗ...ಮುಲಾಜಿಲ್ಲದೆ ಹೇಳಿದ್ದ, "ಅಮ್ಮಾ ನನ್ನ ಫ್ರೆಂಡ್ಸ್ ಇರುವಾಗ ಅಜ್ಜಿಯನ್ನು ಹೊರಗೆ ಬಿಡಬೇಡ"
ಆದರೆ ನನ್ನ ಮಗಳು ಶಿಶಿರ "ಅಬ್ಬಾ, ಅಜ್ಜಿ ಗಬ್ಬು ನಾತ...ವ್ಯಾಕ್" ಅಂದಾಗ ಸಿಟ್ಟು ನೆತ್ತಿಗೇರಿತ್ತು...
"ಮಕ್ಕಳೇ.. ಸ್ವಲ್ಪ ಕಾಲ ಸಹಿಸಿ..ನನ್ನ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುವ" ಅಂದಿದ್ದೆ...
ಹೆಂಡತಿ ಮಕ್ಕಳೇನೋ ಸುಮ್ಮನಾದರು...
ಆದರೆ ಅಮ್ಮ ಅಂದಿನಿಂದ ಮತ್ತಷ್ಟು ಮೌನಿಯಾದಳು...
ಇಂದು ನನ್ನ ನಿವೃತ್ತಿಯ ಮೊದಲ ದಿನ.
ಅಮ್ಮನ ಪ್ರಾತಃ ವಿಧಿಗಳನ್ನೆಲ್ಲ
ಮುಗಿಸಿ ನಾವು ಹೊರಟು ನಿಂತೆವು...
ಯಾಕೋ ಹೆಂಡತಿ ಮಕ್ಕಳೂ ಹೊರಟು ನಿಂತರು...
ಅಮ್ಮನ ಮುಖದಲ್ಲಿ ಕಳೆ ಇಲ್ಲ...
"ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ " ಎಂದ ಮಗನ ಮಾತು ಇವಳ ಕಿವಿಗೂ ಬಿದ್ದಿರಬೇಕು.
ಬಲಿ ಪೀಠಕ್ಕೆ ಕರೆದೊಯ್ಯುವ ಮೇಕೆಯಂತೆ ಉಸಿರೆತ್ತದೆ ಮಗ ಕರೆದಲ್ಲಿ ಬರುತ್ತಾಳೆ.
ನಾವೆಲ್ಲರೂ ಕಾರಿನಲ್ಲಿ ಕುಳಿತೆವು.
ಮಗರಾಯ ಕಾರನ್ನು ಚಲಾಯಿಸುತ್ತೇನೆ ಅಂದ.
ಅವನಿಗೆ ಕೊಡದೆ ನಾನೇ ಕಾರನ್ನು ಚಲಾಯಿಸಿಕೊಂಡು ಬಂದೆ..
ಒಂದು ಹಂಚಿನ ಮನೆಯ ಬಳಿ ಕಾರು ನಿಲ್ಲಿಸಿದೆ..
ಹಾರನ್ ಮಾಡಿದೆ..
ಮನೆಯೊಳಗಿನಿಂದ ನನ್ನ ಗೆಳೆಯ ಓಡೋಡಿ ಬಂದ..
ನಾನು ಕಾರಿನ ಬಾಗಿಲು ತೆಗೆದು ಅಮ್ಮನನ್ನು ಕೆಳಗಿಳಿಸಿದೆ..
"ವೃದ್ಧಾಶ್ರಮ ಅಲ್ವಾ..?" ಹೆಂಡತಿ
ಬಾಯಿ ತೆಗೆದಳು...
ನಾನು ಮಾತನಾಡದೆ ಅಮ್ಮನನ್ನು ಕರೆದು ಕೊಂಡು ಮನೆಯ ಒಳಗೆ ಕರೆದು ಕೊಂಡು ಬಂದೆ...
ಒಂದು ಬೆಡ್ ರೂಂ...ಒಂದು ಹಾಲ್ ಒಂದು ಕಿಚನ್.... ನನ್ನ ಗೆಳೆಯ ಸರಿಯಾದ ಚಿಕ್ಕ ಮನೆಯನ್ನೇ ಆಯ್ದು ಕೊಂಡಿದ್ದ.
ಬಾಡಿಗೆಯ ಮನೆ...ಗೆಳೆಯ ಮ��ೆಯ ಕೀಲಿ ಕೈ ಕೊಟ್ಟು ಹೊರಟ..
"ಏನಿದು ಆವಾಂತರ... ಅತ್ತೆಯನ್ನು ಇಲ್ಲಿ ನೋಡಿ ಕೊಳ್ಳುವವರು ಯಾರು?"
ನನ್ನವಳ ಪ್ರಶ್ನೆ..
"ಅವಳ ಮಗ ನಾನು ಜೀವದಲ್ಲಿ ಇದ್ದೇನೆ" ನನ್ನ ಉತ್ತರ.
"ಅಂದರೆ ನೀವು ಇಲ್ಲಿ ನಿಂತು ಅಮ್ಮನನ್ನು ನೋಡಿಕೊಳ್ಳುತ್ತೀರಾ?"
"ಹಾಗೆಂದು ಕೊಳ್ಳಬಹುದು" ಎಂದೆ...
"ನಮ್ಮ ಗತಿ..?" ಹೆಂಡತಿಯ ಪ್ರಶ್ನೆ...
"ಮನೆಯ ಖರ್ಚು ನನ್ನದೇ" ನನ್ನ ಉತ್ತರ.
"ಮನೆಯಲ್ಲಿ ನೀವಿಲ್ಲದೆ ಇದ್ದರೆ ಭಯ ಅಗುತ್ತೆ".
"ಮಗ ನನಗಿಂತ ಎತ್ತರಕ್ಕೆ ಬೆಳೆದು ನಿಂತಿದ್ದಾನೆ, ಏನು ಭಯವೇ" ಅಂದೆ.
"ಅಯ್ಯೋ ನೀವಿಲ್ಲದ ಮನೆಯೇ".
ಇವಳ ಕಣ್ಣಲ್ಲಿ ಗಂಗಾ ಪ್ರವಾಹ..
ಅಮ್ಮನ ಕಣ್ಣಲ್ಲಿ ಅಶ್ರುಧಾರೆ..
ಅವಳನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ ಅಂದು ಕೊಂಡಿರಬೇಕು..
ಈಗ ಅವಳ ಕಣ್ಣಲ್ಲಿ ಸಂತೋಷ ಉಕ್ಕಿ ಹರಿಯುತ್ತಿದೆ.
ಅವಳನ್ನು ಮಂಚದ ಮೇಲೆ ಮಲಗಿಸಿದೆ...
ಮಗ, ಮಗಳು, ಇವಳು ಎಲ್ಲರೂ
ಸ್ತಬ್ಧ ಚಿತ್ರದ ಹಾಗೆ ಮೂಗರಾಗಿದ್ದಾರೆ..
ಮಗ ಬಾಯಿ ತೆಗೆದ "ಅಪ್ಪಾ ಇದೆಲ್ಲ ಏನು Nonsence...?
ನಾನೆಂದೆ, "ಮಗಾ ನಿನಗೆ ನಿನ್ನ ಫ್ರೆಂಡ್ಸ್ ಮನೆಗೆ ಬರುವಾಗ ನನ್ನ ಅಮ್ಮ ಮನೆಯಲ್ಲಿದ್ದರೆ..ಅದು shame....ಅನ್ನಿಸುತ್ತಿತ್ತಲ್ಲ...ಅದು nonsense...
"ನಾನೂ ಅಮ್ಮ ಇಲ್ಲಿರುತ್ತೇವೆ.. ನೀವು ಮನೆಗೆ ಹೋಗಿ ಮಗೂ.. ಚೆನ್ನಾಗಿರಿ".
"ಅಪ್ಪಾ "
ಮಗಳು ಮಾತಿಲ್ಲದೆ ನಿಂತ ಅಣ್ಣನ ಸಹಾಯಕ್ಕೆ ಬರುತ್ತಾಳೆ, "ಅಜ್ಜಿಗೆ ನೀನೊಬ್ಬನೇ ಮಗನಾ. ಮೂರು ಮಂದಿ ಮಕ್ಕಳಲ್ವಾ...? ನೀನೆ ಯಾಕೆ ಅಜ್ಜಿಯನ್ನು ನೋಡಿಕೊಳ್ಳ ಬೇಕು...?"
ಇದು ಇವಳ ಮಾತಲ್ಲ...ಯಾವತ್ತೋ ಇವಳ ಅಮ್ಮನಾಡಿದ ಮಾತು.. ಅದನ್ನೇ ಉರು ಹೊಡೆದು ಹೇಳುತ್ತಿದ್ದಾಳೆ... ನನ್ನವಳು ಏನೂ ತಿಳಿಯದ ಹಾಗೆ ಕುಳಿತಿದ್ದಾಳೆ.
"ಮಗಳೇ... ನನಗಾಗ ಆರೇಳು ವರ್ಷ ಇರಬಹುದು. ಅಪ್ಪ ತೀರಿ ಹೋಗಿ ಎರಡೋ ಮೂರೋ ವರ್ಷಗಳಾಗಿತ್ತು. ನನಗೆ ವಾಂತಿ ಭೇದಿ ಆರಂಭವಾಯಿತು... ನಮ್ಮದು ಹಳ್ಳಿ... ವಾಹನದ ಸೌಕರ್ಯ ಇರಲಿಲ್ಲ ಮಗಾ...ಹಳ್ಳಿಯ ನಾಟಿ ಮದ್ದು ನಾಟಲಿಲ್ಲ.
ಮಗೂ... ನಾನು ಬದುಕುವ ಆಸೆ ಯಾರಿಗೂ ಇರಲಿಲ್ಲವಂತೆ.
ಅರೆ ನಿರ್ಜೀವ ಸ್ಥಿತಿಯಲ್ಲಿದ್ದ ನನ್ನನ್ನು ಇದೇ ನನ್ನ ಅಮ್ಮ ಆ ಹೆಗಲ ಮೇಲೆ ಹಾಕಿ ಆರು ಮೈಲು ನಡೆದು ವೈದ್ಯರ ಹತ್ತಿರ ಕೊಂಡು ಹೋಗಿ ಇಂಜೆಕ್ಷನ್ ಚುಚ್ಚಿಸಿ ಮತ್ತೆ ಆರು ಮೈಲು ಹೊತ್ತು ನಡೆದು. ಬದುಕಿಸಿದಳು.
ದೇವಾ...ಇಂತಹ ಅಮ್ಮನಿಗೆ ಈಗ ಮಲಮೂತ್ರದ ಮೇಲೆ ನಿಯಂತ್ರಣ ಇಲ್ಲ ಮಗೂ.
ಹೆಣ್ಣಾದ ನಿನಗೂ ನಿನ್ನಮ್ಮನಿಗೂ ಇದು ಅಸಹ್ಯ ಅಂತ ಆದರೆ, ನನ್ನ ಅಣ್ಣಂದಿರ ಹೆಂಡಂದಿರಿಗೂ ನನ್ನ ಅಮ್ಮ ಈ ವೃದ್ಧಾಪ್ಯದಲ್ಲಿ ಅಸಹ್ಯವೇ ಆಗುವಳು ಮಗೂ....
ಈ ಪ್ರಾಯದಲ್ಲಿ ಅವಳು ಯಾರಿಗಾದರೂ ಅಸಹ್ಯ ಅನ್ನಿಸಿದರೆ ಅವಳ ಮಗನಾದ ನನಗೆ ಹೇಗಾಗಬೇಡ...?
ಬೇಡ ಮಗೂ, ನನ್ನ ಅಮ್ಮ ನನಗೆ ಅಸಹ್ಯವಲ್ಲ...ಸಾಯುವವರೆಗೆ ನಾನು ಅವಳಿಗೆ ಮಗನಂತೆ ಅಲ್ಲ... ಮಗಳಂತೆ ಅವಳ ಸೇವೆ ಮಾಡುತ್ತೇನೆ.. ನೀವು ಹೋಗಿ... ನಾನು ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತೇನೆ.... ಅಮ್ಮನಿರುವವರೆಗೆ ಮಾತ್ರ..."
ಹೆಂಡತಿ ಕೈ ಜೋಡಿಸುತ್ತಾಳೆ.."ಬನ್ನಿ ನಮ್ಮದು ತಪ್ಪಾಯ್ತು,ಅತ್ತೆಯನ್ನು ಅಮ್ಮ ಅಂತ ತಿಳಿದುಕೊಳ್ಳುತ್ತೇನೆ. ನೀವಿಲ್ಲದ ಮನೆ ನನಗೆ ಮನೆಯೇ...ಹೋಗುವ ಬನ್ನಿ.." ಅವಳಿಗೆ ಗಾಬರಿಯಾಗಿದೆ.
ಮಕ್ಕಳೇ,
ನಾನು ಹೇಳುತ್ತೇನೆ, ಈ ಮಲ ಮೂತ್ರಗಳೆಲ್ಲ ಮಾನವನ ಜೀವನದ ಅನಿವಾರ್ಯ ಸಂಗತಿಗಳು...ಅದು ಬೇಡ ಅನ್ನಿಸಿದರೆ ಯಾವ ಹೆಣ್ಣೂ ಹೆರಲಾರಳು...ಯಾವ ದಾದಿಯೂ ಕೂಡಾ ಸೇವೆ ಸಲ್ಲಿಸಲಾರಳು .. ಯಾವ ಡಾಕ್ಟರ್ ಕೂಡಾ ಡಾಕ್ಟರ್ ಅಗಲಾರ.....
ಇನ್ನು ಬದುಕಿ ಉಳಿದರೆ ನಾನೂ ಮುದುಕನಾಗುತ್ತೇನೆ... ಆರೋಗ್ಯದ ವಿಷಯ ನನ್ನ ಕೈಯಲ್ಲಿ ಇಲ್ಲ.. ನನ್ನಮ್ಮನಿಗಾದರೂ ನಾನಿದ್ದೆ... ಈಗಿನ ಮಕ್ಕಳು ನಮ್ಮ ಕೊನೆಗಾಲದಲ್ಲಿ ನಮ್ಮ ಸೇವೆ
ಮಾಡಬೇಕೆಂಬ ನಿರೀಕ್ಷೆಯೂ ತಪ್ಪೇ...
ನೀವು ಮನೆಗೆ ಹೋಗಿ... ವೃದ್ಧರಿಲ್ಲದ ಮನೆ ಸ್ವಚ್ಛ ಸುಂದರ ಮತ್ತು ನೆಮ್ಮದಿಯದ್ದು ಹೋಗಿ ಬನ್ನಿ"
ಮಗ ಕದಲಿ ಹೋದ
"ಅಪ್ಪಾ, ಮಕ್ಕಳು ತಪ್ಪು ಮಾಡಿದರೆ ಕ್ಷಮಿಸಬೇಕಾದುದು, ತಪ್ಪಿದ್ದರೆ ಸರಿ ದಾರಿಯಲ್ಲಿ ನಡೆಸಬೇಕಾದುದು ಹಿರಿಯರ ನೀತಿಯಲ್ಲವೇನಪ್ಪ... ನೀವು ನಮ್ಮ ಕಣ್ಣ ತೆರೆಸಿದಿರಿ... ನಿಮ್ಮ ಅಮ್ಮನನ್ನು ನೀವು ನೋಡಿಕೊಂಡಂತೆ ನಾವು ಕೂಡ ಅಜ್ಜಿಯನ್ನೂ, ನಿಮ್ಮಿಬ್ಬರನ್ನೂ ಕೊನೆ ಕಾಲದವರೆಗೆ ಪ್ರೀತಿ.. ಗೌರವದಿಂದ ನೋಡಿಕೊಳ್ಳುತ್ತೇವೆ.."
ಮೂವರೂ ಅಳುತ್ತಾ ನನ್ನ ಕಾಲಿಗೆ ಬಿದ್ದರು...ನಾನೆಂದೆ "ನೀವು ಬೀಳಬೇಕಾದುದು ಈ ಕಾಲುಗಳಿಗಲ್ಲ...ಆ ಕಾಲುಗಳಿಗೆ".
ಅಮ್ಮನಿಗೆ ಎಷ್ಟು ಅರ್ಥವಾಯಿತೋ...ಅವಳ ಸೊಸೆಯೂ ಮೊಮ್ಮಕ್ಕಳೂ ಅವಳ ಕಡ್ಡಿಯಂತಿರುವ ಕಾಲಿಗೆ ಬೀಳುವಾಗ ಅವಳ ಒಣ ಕಣ್ಣುಗಳು ಒದ್ದೆಯಾಗಿದ್ದವು..
*ಇದು ಕಥೆಯಲ್ಲ..*
*ನಮ್ಮ ಮುಂದಿರುವ ಹಿರಿಯ ಜೀವಗಳ ವ್ಯಥೆ...*
ಬರಹ ಕೃಪೆ:
ಬರೆದವರು ಯಾರೆಂದು ತಿಳಿದಿಲ್ಲ.
ಇಂತಹ ಕಣ್ಣುತೆರೆಸುವ ಬರಹಕ್ಕೆ ನಿಮಗಿದೋ ನನ್ನ ಅನಂತಾನಂತ ಧನ್ಯವಾದಗಳು.
🙏🙏🙏🙏🙏🙏🙏🙏🙏
🌹🌹ಒಂದು ಒಳ್ಳೆಯ ತಿಳುವಳಿಕೆ ಕೊಡುವಂತಹ ಬರಹ, ನಮ್ಮ (Generation) ಪೀಳಿಗೆಗೆ, ಮಕ್ಕಳ ಪೀಳಿಗೆಗೆ ಹಾಗೂ ಮುಂದಿನ ಎಲ್ಲಾ ಪೀಳಿಗೆಗೂ ಅನ್ವಯವಾಗುವಂತಹ ಬರಹ. ಅನಂತ ಧನ್ಯವಾದಗಳು.
🙏🙏
ಈಗಿನ *ಕೆಲವರ* ಮನೆಯ ಕಥೆ ಆದರೆ ಭವಿಷ್ಯದಲ್ಲಿ *ಹಲವರ* ಮನೆಯ ಕಥೆಯಾಗುತ್ತದೆ. ಯಾಕೆಂದರೆ ಪ್ರತಿಯೊಬ್ಬರಿಗೂ ವಯಸ್ಸು ಆಗುತ್ತದೆ. *ಮಾಡಿದ್ದುಣ್ಣೋ ಮಹಾರಾಯ* ಗಾದೆ ನಿಜವಾಗುತ್ತದೆ...
[28/6 10:35 ಪೂರ್ವಾಹ್ನ ಹಾಂಗ್‌ಕಾಂಗ್‌ನಲ್ಲಿವ ಸ್ನೇಹಿತರಿಂದ ತಿಳಿದುಬಂದ
'ಬಹಳ ಆಘಾತಕಾರಿ ಸಂದೇಶ'
ಹಾಂಗ್ ಕಾಂಗ್ ನಲ್ಲಿ ಬಹಳಷ್ಟು ಜನರು ಅಲ್ಲಿರುವ ಭಾರತೀಯರೊಂದಿಗೆ ಹೆಚ್ಚು ಸ್ನೇಹ ಬೆಳಸುವುದಿಲ್ಲ ಮತ್ತು ಕೆಲವರು ಭಾರತೀಯರನ್ನು ದ್ವೇಷಿಸುತ್ತಾರೆ!
ಆದರೆ ಯಾಕೆ??
ಅಲ್ಲಿ ವಾಸಿಸುವ ಸ್ನೇಹಿತರೊಬ್ಬರು ಹೀಗೆ ವಿವರಿಸಿದ್ದಾರೆ:
ಹಾಂಗ್ ಕಾಂಗ್ ನಲ್ಲಿ ಸುಮಾರು ಒಂದು ವರ್ಷ ಕಳೆದ ನಂತರ, ಆತ ಅನೇಕ ಸ್ಥಳೀಯರೊಂದಿಗೆ ಸ್ನೇಹ ಬೆಳೆಸಿದ್ದ ಆದರೆ ಅಲ್ಲಿನ ಜನರು ಈತನೊಂದಿಗೆ ಸಂಶಯಮುಕ್ತರಾಗಿರಲಿಲ್ಲ ಮತ್ತು ಅವನಿಂದ ಸ್ವಲ್ಪ ದೂರವನ್ನು ಉಳಿಸಿಕೊಂಡಿದ್ದಾರೆ ಅನ್ನುವ ಭಾವನೆ ಮೂಡಿಸಿದ್ದರು !!
ಅಲ್ಲಿಯ ಯಾವುದೇ ಸ್ಥಳೀಯ ಸ್ನೇಹಿತ ತನ್ನನ್ನು ಆತನ ಮನೆಗೆ ಆಹ್ವಾನಿಸಲಿಲ್ಲ ಮತ್ತು ನಮ್ಮ ಸ್ನೇಹ ಕೇವಲ ಔಪಚಾರಿಕವಾಗಿರುತ್ತಿತ್ತು, ನನ್ನ ಮತ್ತು ಅವರ ನಡುವೆ ಹಾರ್ಧಿಕ ಸ್ನೇಹ ಬೆಳೆಸುವ ದಿಶೆಯಲ್ಲಿ ನನ್ನ ಪ್ರಯತ್ನ ಪ್ರಾಮಾನಿಕವಾಗಿದ್ದರು ಕೂಡ ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣುತ್ತಿರಲಿಲ್ಲ.
0 notes
Text
ಉರ್ಫಿ ಜಾವೇದ್ ಮೇಲೆ ಕೈಕೋಳ
ಉರ್ಫಿ ಜಾವೇದ್ ಮೇಲೆ ಕೈಕೋಳ
ಉರ್ಫಿ ಜಾವೇದ್ ವಿಡಿಯೋ: ಉರ್ಫಿ ಜಾವೇದ್ ಸಾಮಾನ್ಯವಾಗಿ ತನ್ನ ಡ್ರೆಸ್ಸಿಂಗ್ ಸೆನ್ಸ್‌ಗಾಗಿ ಮುಖ್ಯಾಂಶಗಳಲ್ಲಿರುತ್ತಾಳೆ. ನಟಿ ತನ್ನ ವಿಶಿಷ್ಟವಾದ ಉಡುಪಿನಿಂದ ಹೆಚ್ಚುವರಿಯಾಗಿ ಟ್ರೋಲ್ಗೆ ಒಳಗಾಗಬೇಕು. ಈ ಮೊದಲು, ಅಶ್ಲೀಲತೆಯನ್ನು ಹರಡಿದ್ದಕ್ಕಾಗಿ ಉರ್ಫಿ ವಿರುದ್ಧ ಅನೇಕ ನಿದರ್ಶನಗಳು ಹೆಚ್ಚುವರಿಯಾಗಿ ದಾಖಲಾಗಿವೆ. ಅದೇ ಸಮಯದಲ್ಲಿ, ಹೊಸ ವೀಡಿಯೊದಲ್ಲಿ ಉರ್ಫಿ ಕೈಕೋಳಗಳನ್ನು ಆಡುತ್ತಿರುವುದನ್ನು ಕಾಣಬಹುದು. ಉರ್ಫಿ ಜಾವೇದ್ ಕ್ರೀಡಾ ಕೈಕೋಳ (ಉರ್ಫಿ ಜಾವೇದ್ ವಿಡಿಯೋ) ಉರ್ಫಿ ಜಾವೇದ್ ತನ್ನ…
Tumblr media
View On WordPress
0 notes
chamundinews · 5 years
Text
ದಿನನಿತ್ಯ ಸೇಬು ಹಣ್ಣು ಸೇವಿಸುವುದರಿಂದ ಆಗುವ ಉಪಯೋಗಗಳು!
Tumblr media Tumblr media
ದೈನಂದಿನ ಚಟುವಟಿಕೆಗಳಲ್ಲಿ ಆರೋಗ್ಯದಲ್ಲಿ ತೊಂದರೆಯಾಗುತ್ತದೆ. ನಾವು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುವುದು ಮುಖ್ಯ. ದಿನನಿತ್ಯ ಸೇಬು ಹಣ್ಣನ್ನು ಸೇವಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಹಿಂದಿನ ಕಾಲದಲ್ಲಿ ಸೇಬು ಹಣ್ಣನ್ನು ಶ್ರೀಮಂತರ ಮನೆಯಲ್ಲಿ ಮಾತ್ರ ತಿನ್ನುತ್ತಿದ್ದರು. ವೈದ್ಯರು ಹೇಳುವುದು ಹೆಚ್ಚಾಗಿ ಸೇಬು ಹಣ್ಣನ್ನು ಸೇವಿಸಬೇಕು. ಸೇಬು ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪ್ರೊಟೀನ್, ವಿಟಮಿನ್, ಅಂಟಿಅಕ್ಸಿಡೆಂಟ್ , ಮುಖ್ಯವಾಗಿ ವಿಟಮಿನ್ ಸಿ ಲಭ್ಯವಿರುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು.
Tumblr media
ಸೇಬು ಹಣ್ಣನ್ನು ಉಪಯೋಗಿಸುದರಿಂದ ದೇಹದಲ್ಲಿ ��ೆಟ್ಟ ಕೊಲೆಸ್ಟ್ರಾಲ್, ಮಧುಮೇಹ ಕಾಯಿಲೆ, ಶರೀರದ ಬಲಿಷ್ಠತೆಯನ್ನು ಹೆಚ್ಚಿಸುತ್ತದೆ. ದೊಡ್ಡ ಕರುಳಿನ ಪದರವನ್ನು ತಡೆಗಟ್ಟುತ್ತದೆ. ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ. ಹೃದಯಕ್ಕೆ ರಕ್ಷಣೆ ಒದಗಿಸುತ್ತದೆ. ಅಸ್ತಮಾ ರೋಗಕ್ಕೆ , ಮಲ ವಿಸರ್ಜನೆಗೆ, ಕಿಡ್ನಿಯಲ್ಲಿ ತೊಂದರೆ, ರಕ್ತಹೀನತೆಯನ್ನು ತೊಲಗಿಸುವಲ್ಲಿ ಸಹಾಯವಾಗುತ್ತದೆ. ಆದ್ದರಿಂದ ಸೇಬು ಹಣ್ಣನ್ನು ದಿನ ನಿತ್ಯ ಉಪಯೋಗಿಸಿ ಆರೋಗ್ಯವನ್ನು ಕಾಪಾಡಿಕೊಳಿ. Read the full article
0 notes
newsyaari · 4 years
Text
ಈರುಳ್ಳಿಯಿಂದ ಹೊಸ ವೈರಸ್: ಅಮೆರಿಕ,ಕೆನಡಾದಲ್ಲಿ ಈರುಳ್ಳಿ ಬ್ಯಾನ್ | Why Onions Are A New Cause Of Infection In US And Canada
ಈರುಳ್ಳಿಯಿಂದ ಹೊಸ ವೈರಸ್: ಅಮೆರಿಕ,ಕೆನಡಾದಲ್ಲಿ ಈರುಳ್ಳಿ ಬ್ಯಾನ್ | Why Onions Are A New Cause Of Infection In US And Canada
[ad_1]
ಸಲ್ಮೋನೆಲೋಸಿಸ್ ಎಂದರೇನು?
ಈ ಸಲ್ಮೇನೆಲೋಸಿಸ್ ಬ್ಯಾಕ್ಟೀರಿಯಾವು ಸಾಮಾನ್ಯವಾಗಿ ಪ್ರಾಣಿಗಳಲ್ಲಿರುತ್ತದೆ. ಅದು ಮನುಷ್ಯನ ದೇಹಕ್ಕೆ ಬಂದಾಗ ಸೆಲ್ಮೋನೆಲೋಸಿಸ್ ಎಂದು ಕರೆಸಿಕೊಳ್ಳುತ್ತದೆ. ಇದು ಕರುಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಅತಿಸಾರ, ಹೊಟ್ಟೆನೋವು, ಮಲ ಮತ್ತು ವಾಂತಿಯಲ್ಲಿ ರಕ್ತಸ್ರಾವವಾಗಬಹುದು. ಈ ಲಕ್ಷಣಗಳು 2ರಿಂದ 7 ದಿನಗಳ ಕಾಲ ಇರುತ್ತದೆ.
ಸಾಮಾನ್ಯ ಸ್ಥಿತಿಗೆ ಬರಲು ತಿಂಗಳುಗಳೇ ಬೇಕು
ಈ ಸೊಂಕಿನಿಂದ ಮನುಷ್ಯನಿಗೆ ಅಶಕ್ತತೆ ಉಂಟಾಗುತ್ತದೆ. ಇದರ ಲಕ್ಷಣ…
View On WordPress
0 notes
achintyachaitanya · 6 years
Text
ನಿಂದಕರಿಗೊಂದು ಕುಟಿಯನು ಕಟ್ಟಿ, ಮನೆ ಮುಂದಿರಗೊಡಿರಿ... : ಅಧ್ಯಾತ್ಮ ಡೈರಿ
ಹಂದಿ ಎಷ್ಟಾದರೂ ಮಲ ತಿನ್ನಲಿ, ಶುಚಿಯಾಗುವುದು ನಿಮ್ಮ ಮನೆಯ ಹಿತ್ತಿಲು. ಅವರು ಎಷ್ಟಾದರೂ ಅಶ್ಲೀಲ – ಅಸಭ್ಯವಾಗಿ ನಿಂದಿಸಲಿ, ಆರೋಪಿಸಲಿ, ಶುಚಿಯಾಗುವುದು ನಿಮ್ಮ ಅಂತರಂಗ!
ನಿಮ್ಮನ್ನು ನಿಂದಿಸುವವರು, ತಾವು ಕೆಸರಾಗುತ್ತ ನಿಮ್ಮನ್ನು ಶುಚಿಗೊಳಿಸುತ್ತಿದ್ದಾರೆ. ನಿಮ್ಮ ತಪ್ಪು ನಿಮಗೆ ತೋರಿಸಿಕೊಡಲಿಕ್ಕಾಗಿ ಖುದ್ದು ತಾವೇ  ಹೊಲಸಾಗುತ್ತಿದ್ದಾರೆ. ನೀವು ಅವರಿಗೆ ಕೃತಜ್ಞರಾಗಿರಬೇಕು. ಹಂದಿ ಎಷ್ಟಾದರೂ ಮಲ ತಿನ್ನಲಿ, ಶುಚಿಯಾಗುವುದು ನಿಮ್ಮ ಮನೆಯ ಹಿತ್ತಿಲು. ಅವರು ಎಷ್ಟಾದರೂ ಅಶ್ಲೀಲ – ಅಸಭ್ಯವಾಗಿ ನಿಂದಿಸಲಿ, ಆರೋಪಿಸಲಿ, ಶುಚಿಯಾಗುವುದು ನಿಮ್ಮ ಅಂತರಂಗ! ~ ಅಲಾವಿಕಾ
ನಿಂದಕರಿಗೊಂದು ಗುಡಿಯನು ಕಟ್ಟಿ ಮನೆಮುಂದಿರಗೊಡಿರಿ… ನೀರು ಸಾಬೂನುಗಳಿಲ್ಲದೆಯೆ ನಿರ್ಮಲಗೊಳಿಸುವರು…
View On WordPress
0 notes
satwadharanews-blog · 6 years
Photo
Tumblr media
ಶೌಚಾಲಯ ಗುಂಡಿ ಸ್ವಚ್ಛ ಮಾಡುತ್ತಿದ್ದ ವ್ಯಕ್ತಿ ಉಸಿರುಗಟ್ಟಿ ಸಾವು.! ಉಡುಪಿ: ಇಲ್ಲಿನ ಕುಂದಾಪುರ ತಾಲ್ಲೂಕಿನ ಕೋಡಿ ಗ್ರಾಮದಲ್ಲಿ ಶೌಚಾಲಯ ಗುಂಡಿ ಸ್ವಚ್ಛ ಮಾಡುತ್ತಿದ್ದ ವ್ಯಕ್ತಿ ಉಸಿರುಗಟ್ಟಿ ಮೃತಪಟ್ಟ ಘಟನೆ ನಿನ್ನೆ ನಡೆದಿದೆ. 32 ವರ್ಷದ ಸಂದೀಪ್ ಮೃತ ದುರ್ದೈವಿ. ಮನೆ ಮಾಲಿಕ ಸುತ್ತಮುತ್ತಲಿನವರಿಗೆ ವಿಷಯ ತಿಳಿಸಿದಾಗ ಗ್ರಾಮಸ್ಥರು ಯುವಕನನ್ನು ಬದುಕಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ನಿನ್ನೆ ಮಧ್ಯಾಹ್ನ ಸುಮಾರು 2 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಪರಿಶಿಷ್ಠ ಪಂಗಡಕ್ಕೆ ಸೇರಿದ ಸಂದೀಪ್ ಹಲವು ಸಮಯಗಳಿಂದ ಅನೇಕ ಮನೆಗಳ ಶೌಚಾಲಯ ಗುಂಡಿಗಳನ್ನು ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದ. ನಾಳೆ ತನ್ನ ಮಗಳ ಮದುವೆಯಿರುವುದರಿಂದ ಶೌಚಾಲಯ ಗುಂಡಿಯನ್ನು ಸ್ವಚ್ಛ ಮಾಡ ಬೇಕೆಂದು ಅಬ್ದುಲ್ ಖಾದರ್ ಜಿಲಾನಿ ಸಂದೀಪ್ ಗೆ ಬರಲು ಹೇಳಿದ್ದರು. ಸಂದೀಪ್ ಶೌಚಾಲಯದ ಗುಂಡಿಯೊಳಗೆ ಹೋಗಿ ಸ್ವಲ್ಪ ಹೊತ್ತು ಕಳೆದ ನಂತರ ಹೊರಗಿದ್ದವರಿಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದನು. ಆಗ ಮೇಲಿದ್ದವರು ಹೊರಗೆ ಬರಲು ಕೂಡಲೇ ಹಗ್ಗ ಇಳಿಸಿದ್ದರು. ಆದರೆ ಸಂದೀಪ್ ಗೆ ಹಗ್ಗ ಹಿಡಿದು ತನ್ನಷ್ಟಕ್ಕೆ ಹೊರಗೆ ಬರಲು ಸಾಧ್ಯವಾಗಲಿಲ್ಲ. ಹೊರಗಿದ್ದವರು ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿದ್ದ ಸಂದೀಪ್ ನನ್ನು ಹೊರತಂದರು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ದಾರಿ ಮಧ್ಯೆಯೇ ಮೃತಪಟ್ಟನು. ಸಂದೀಪ್ ನನ್ನು ಶೌಚಾಲಯ ಗುಂಡಿ ಸ್ವಚ್ಛತೆಗೆ ಇಳಿಸಿದ ಮನೆ ಮಾಲಿಕ ಅಬ್ದುಲ್ ಖಾದರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304-ಎಯಡಿ ನಿರ್ಲಕ್ಷ್ಯತನ ಮತ್ತು ಸಾವಿಗೆ ಕಾರಣರಾದ ಕೇಸು ದಾಖಲಿಸಲಾಗಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಅಬ್ದುಲ್ ಖಾದರ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆಯಡಿ ಮತ್ತು ಮಲ ಹೊರುವ ಕಾಯಕ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆಯಡಿ ಕೂಡ ಕೇಸು ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
0 notes
mtatva-blog · 7 years
Text
ಪ್ಯಾಂಕ್ರಿಯಾಟೈಟಿಸ್: ಲಕ್ಷಣ ಮತ್ತು ಕಾರಣ
ಪ್ಯಾಂಕ್ರಿಯಾಟೈಟಿಸ್: ಲಕ್ಷಣ ಮತ್ತು ಕಾರಣ
ರೋಗಲಕ್ಷಣಗಳು ಅಲ್ಪಾವಧಿ ಪ್ಯಾಂಕ್ರಿಯಾಟೈಟಿಸ್ ಮೇಲ್ಭಾಗದಲ್ಲಿರುವ ಹೊಟ್ಟೆನೋವು ಬೆನ್ನಿನವರೆಗೂ ಹರಡುತ್ತದೆ ಹೊಟ್ಟೆ ಭಾಗದಲ್ಲಿ ಊತ ಮತ್ತು ಮುಟ್ಟಲು ಆಗದೆ ಇರುವಷ್ಟು ನೋವು ವಾಕರಿಕೆ ಮತ್ತು ವಾಂತಿ ಜ್ವರ ಹೃದಯ ಬಡಿತ ಹೆಚ್ಚಾಗುವುದು ಹೊಟ್ಟೆ ಉಬ್ಬರವಾಗುವುದು ಧೀರ್ಘಾವಧಿ ಪ್ಯಾಂಕ್ರಿಯಾಟೈಟಿಸ್ ತೂಕ ಇಳಿಕೆ ಎಣ್ಣೆಯುಕ್ತ ಮಲ ಮತ್ತು ಬೇಧಿ ಮತ್ತು ಅಲ್ಪಾವಧಿ ವಿಧದ ಇತರೆ ಲಕ್ಷಣಗಳು ಹಸಿವಿಲ್ಲದಿರುವುದು ಹೊಟ್ಟೆಯಲ್ಲಿ ಗ್ಯಾಸ್ ತುಂಬಿರುವುದು ಕಾರಣಗಳು ಪ್ಯಾಂಕ್ರಿಯಾಟೈಟಿಸ್ ನ ಮುಖ್ಯ…
View On WordPress
0 notes
thesun · 4 years
Text
Tumblr media
ದಂಡೋತ್ಫಲ (ಸಹದೇವಿ)
ಸಹದೇವೀ, ಸಹ್ದೇವಿ, ಸಹದೇವೈ, ಸಯದೇವಿ, ಒಸರಿ ಸದೋಡಿ, ಒಕ್ರಚೆಂಧಿ, ಪುವಂ ಕುರುಂತಾಳ್, ಮುಕ್ಕುತೈಪೊ, ನೈ ಚೊಟ್ಟಿ ಪೂಂಡೆ, ಗರಿಟಕಮ್ಮ, ಪುವಂಕುರುನ್ನಿಲಾ, ಸದೋರಿ, ಕೇಸರಿಕಾ, ಗಂಧಾವಳಿ, ದೇವಸಹ, ಕುತಂ ಕನ್ನಿಕಾ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಪಾಳುಬಿದ್ದ ಜಮೀನುಗಳಲ್ಲಿ, ಬರಡುಭೂಮಿ, ಹುಲ್ಲುಗಾವಲು, ತೋಟ ಹೊಲಗಳ ಬದುಗಳಲ್ಲಿ, ರಸ್ತೆಗಳ ಪಕ್ಕ, ತಿಪ್ಪೆಗುಂಡಿಗಳ ಪಕ್ಕ, ನೀರು ಕಾಲುವೆಗಳ ಪಕ್ಕ 2-5 ಅಡಿ ಎತ್ತರ ಬೆಳೆಯುವ ಸಸ್ಯ ಸಹದೇವಿ. ವಾರ್ಷಿಕ ಸಸ್ಯವಾಗಿರುವ ಇದು ಮಳೆಗಾಲದಲ್ಲಿ ಮಾತ್ರ ಕಾಣಿಸುತ್ತೆ.
ಭಾರತೀಯ ಸಂಪ್ರದಾಯಗಳಲ್ಲಿ ಸಹದೇವಿ ಗಿಡವನ್ನು ಪೂಜನೀಯ ಭಾವದಿಂದ ಕಾಣುತ್ತಾರೆ. ಯಂತ್ರ ಮಂತ್ರ ತಂತ್ರ ವಿದ್ಯೆಗಳಲ್ಲಿ, ಇದನ್ನು ಬಹು ಶಕ್ತಿಶಾಲಿ ಮೂಲಿಕೆಯೆಂದು ಭಾವಿಸಿ ಬಳಸುತ್ತಾರೆ. ಅದರಲ್ಲೂ ಧನಾಕರ್ಷಣೆ, ವಶೀಕರಣ ವಿದ್ಯೆಗಳಲ್ಲಿ ತಾಂತ್ರಿಕರು ವಿಶೇಷವಾಗಿ ಬಳಸುತ್ತಾರೆ.
ಭಾರತೀಯ ಸಂಪ್ರದಾಯ ವೈದ್ಯ, ಆಯುರ್ವೇದ, ಯುನಾನಿ, ಸಿದ್ಧ ಔಷಧೀಯ ಪದ್ಧತಿಯಲ್ಲಿ, ಪುರಾತನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ.
ಸಹದೇವಿ ಗಿಡವನ್ನು ಸಮೂಲ ಸಹಿತ ತಂದು, ಒಂದು ಮಡಿಕೆಯಲ್ಲಿ ಹಾಕಿ, ನೀರು 200ml, ಕಾಳುಮೆಣಸು 5-6 ಚಿಟಿಕೆ ಅರಸಿಣ, ಒಂದೆರಡು ಕಲ್ಲುಪ್ಪು ಹಾಕಿ ಒಲೆಯಮೇಲಿಟ್ಟು, ಚೆನ್ನಾಗಿ ಕುದಿಸಿ, 100ml ಆದಾಗ ಕೆಳಗಿಳಿಸಿ, ಸೋಸಿಕೊಂಡು, ಜೇನುತುಪ್ಪ ಅಥವಾ ಕಲ್ಲುಸಕ್ಕರೆ ಬೆರಸಿ ಬೆಳಿಗ್ಗೆ ಸಂಜೆ, 50ml ನಂತೆ ಕುಡಿದರೆ, ಜ್ವರ, ಶೀತಜ್ವರ, ನೆಗಡಿ, ಕಫ, ಕೆಮ್ಮು ನಿವಾರಣೆಯಾಗುತ್ತೆ. ದೇಹದಲ್ಲಿ ರಕ್ತಶುದ್ಧಿಯಾಗಿ, ರೋಗನಿರೋಧಕ ಶಕ್ತಿ ಹೆಚ್ಚುತ್ತೆ.
ನಿದ್ರಾಹೀನತೆ ಸಮಸ್ಯೆ ಇರುವವರು, ಬೇರಿನ ಗಂಧ ತೇಯ್ದು, ಹಣೆ, ತಲೆಗೆ ಲೇಪನ ಮಾಡಿಕೊಂಡರೆ, ನಿದ್ರಾಹೀನತೆ ದೂರವಾಗಿ ಸುಖ ನಿದ್ರೆ ಬರುತ್ತೆ.
ಇದರ ಎಲೆಗಳನ್ನು, ಅರಸಿಣ, ಕಲ್ಲುಪ್ಪಿನೊಂದಿಗೆ ಅರೆದು, ಹುಣ್ಣು, ಗಾಯ, ನವೆ, ಗಜ್ಜಿ, ಹುಳುಕಡ್ಡಿ, ದದ್ದು, ಇಸುಬಿನ ಮೇಲೆ ಲೇಪಿಸಿದರೆ ಬೇಗನೆ ವಾಸಿಯಾಗುತ್ತೆ.
ಸಹದೇವಿ ಗಿಡದ ಸ್ವರಸ, ದಿನವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 30ml ನಂತೆ ಸೇವಿಸುತ್ತಾ ಬಂದರೆ, ದೇಹದಲ್ಲಿರುವ ವಿಷಯುಕ್ತ ಕಲ್ಮಶಗಳು ಮಲ ಮೂತ್ರದಲ್ಲಿ ಹೊರಬರುತ್ತೆ.
ಸ್ವರಸ ಮತ್ತು ಕಾಳುಮೆಣಸಿನ ಚೂರ್ಣ ಅಥವಾ ಕಷಾಯವನ್ನು, ದಿನವು ಸೇವಿಸುತ್ತಾ ಬಂದರೆ, ಮೂತ್ರಪಿಂಡದಲ್ಲಿ ಕಲ್ಲು ಕರಗಿ, ಮೂತ್ರದಲ್ಲಿ ಹೊರಬರುತ್ತೆ, ಮೂತ್ರನಾಳ, ಮೂತ್ರಕೋಶದ ಸೊಂಕು ನಿವಾರಣೆಯಾಗುತ್ತೆ. ಮಲಬದ್ಧತೆ ದೂರವಾಗುತ್ತೆ. ದೇಹ ತಂಪಾಗುತ್ತೆ. ಮೂತ್ರಪಿಂಡದ ಕಲ್ಲು ಕರಗಿಸಲು ಇದು ದಿವೌಷಧಿ.
ಹೂವುಗಳನ್ನು ಚೆನ್ನಾಗಿ ಜಜ್ಜಿ, ಒಂದು ಹತ್ತಿ ಬಟ್ಟೆಯಲ್ಲಿ ಸೋಸಿಕೊಂಡು, ಕಣ್ಣಿಗೆ 1-2 ಹನಿ ಬಿಡುವುದರಿಂದ, ಕಣ್ಣಿನ ಗಾಯ, ಕಣ್ಣು ನೋವು, ಕೆಂಪಾಗಿರುವುದು, ಕಣ್ಣಿನ ಪೊರೆ, ಶುಕ್ಲ ಇನ್ನೂ ಮುಂತಾದ ಕಣ್ಣಿನ ಸಮಸ್ಯೆಗಳು ಗುಣವಾಗುತ್ತೆ. ( ಬೇಕಾದ್ರೆ ಹರಳೆಣ್ಣೆ ಕಲಸಿಕೊಳ್ಳಿ)
ಸಹದೇವಿ ಗಿಡದ ರಸವನ್ನು ಮಜ್ಜಿಗೆಯಲ್ಲಿ ಕಲಸಿ ಕುಡಿದರೆ ಶೀತಭೇದಿ, ಅತಿಸಾರಬೇಧಿ ನಿಲ್ಲುತ್ತೆ. ಕಿಬ್ಬೊಟೆ ನೋವು, ಉದರಶೂಲೆ ಸಹ ಗುಣವಾಗುತ್ತೆ.
ಸಹದೇವಿ ಗಿಡದ ರಸವನ್ನು ಎಳ್ಳೆಣ್ಣೆಯಲ್ಲಿ ಚೆನ್ನಾಗಿ ಕುದಿಸಿ, ಕೀಲುನೋವು, ವಾತನೊವು, ಮಂಡಿನೋವು, ಸೊಂಟನೋವು, ತಲೆನೋವು ಇರುವ ಕಡೆ ಲೇಪಿಸಿ ಒಂದು ಗಂಟೆಯ ನಂತರ ಸ್ನಾನ ಮಾಡಿದರೆ, ನೋವು ಶೀಘ್ರ ನಿವಾರಣೆಯಾಗುತ್ತೆ.
ಸಹದೇವಿ ಹೂವು ಅಥವಾ ಬೀಜ ಕಾಳುಮೆಣಸು ನುಣ್ಣಗೆ ಪುಡಿಮಾಡಿಟ್ಟುಕೊಂಡು, ದಿನವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, 1/2 ರಿಂದ 1 ಚಮಚದಂತೆ, ಉಗರು ಬೆಚ್ಚಗಿನ ನೀರಲ್ಲಿ ಕಲಸಿ 10 ರಿಂದ 12 ತಿಂಗಳು ಕಾಲ ಸೇವಿಸುವುದರಿಂದ, ಬಿಳಿ ತೊನ್ನು, ಸೋರಿಯಾಸಿಸ್, ಇಸಬು ಮುಂತಾದ ಚರ್ಮ ವ್ಯಾಧಿಗಳು ಗುಣವಾಗುತ್ತೆ.
ಜ್ಯೋತಿಷ್ಯ ನಂಬುವುವರಿಗೆ ಮಾತ್ರ:- ಭಾನುವಾರ ಅಮವಾಸೆ, ಸೂರ್ಯಗ್ರಹಣ, ಶುಕ್ಲಪಕ್ಷ, ಪುಷ್ಯ ನಕ್ಷತ್ರದಲ್ಲಿ, ಸಹದೇವಿ ಗಿಡವನ್ನು ಪೂಜಿಸಿ, ಬೇರನ್ನು ತಂದು ಬೆಳ್ಳಿ ಅಥವಾ ಚಿನ್ನದ ತಾಯತದಲ್ಲಿ ಹಾಕಿ ಭದ್ರಪಡಿಸಿ, ಸೊಂಟ ಅಥವಾ ತೋಳಿಗೆ ಕಟ್ಟಿಕೊಂಡರೆ, ಮಾಡುವ ಕೆಲಸದಲ್ಲಿ ಜಯ, ಜನಾಕರ್ಷಣೆ ಲಭಿಸುತ್ತೆ ಎಂದು ಪೂರ್ವಿಕರು ಹಳೆಯ ಕಾಲದ ಜ್ಯೋತಿಷ್ಯ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಬೇರನ್ನು ಸುಟ್ಟು ಬೂದಿಮಾಡಿ, ನಾಟಿ ಹಸುವಿನ ತುಪ್ಪದಲ್ಲಿ ಕಲಸಿ, ಹಣೆಯಲ್ಲಿ ತಿಲಕವಿಟ್ಟುಕೊಂಡರೆ, ಜನವಶ, ಧನವಶ, ಮಾಡುವ ಕೆಲಸಗಳಲ್ಲಿ ಯಶಸ್ಸು ಲಭಿಸುತ್ತೆ ಎಂದು ಪುರಾತನ ಜ್ಯೋತಿಷ್ಯ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ.
*ಸಹದೇವಿ ಬಹು ಉಪಯುಕ್ತ ಸಸ್ಯ*
(ಆಯುರ್ವೇದ ವೈದ್ಯರ ಸಲಹೆ ಪಡೆಯಿರಿ)
ಸಂಗ್ರಹ
0 notes
Text
ಈ ವರ್ಷ ಈ ಚಲನಚಿತ್ರಗಳ ಮೇಲೆ ಬಾಲಿವುಡ್ ಬೆಟ್‌ಗಳು
ಈ ವರ್ಷ ಈ ಚಲನಚಿತ್ರಗಳ ಮೇಲೆ ಬಾಲಿವುಡ್ ಬೆಟ್‌ಗಳು
2023 ರಲ್ಲಿ ಬರಲಿರುವ ಚಲನಚಿತ್ರಗಳು: ಹೊಚ್ಚ ಹೊಸ ವರ್ಷ 2023 ಬಂದಿದೆ. 2022 ರ ವರ್ಷವು ಬಾಲಿವುಡ್ ಚಲನಚಿತ್ರಗಳಿಗೆ ನಿರ್ದಿಷ್ಟವಾದದ್ದೇನಲ್ಲ. ಆದಾಗ್ಯೂ ಹೊಚ್ಚ ಹೊಸ ವರ್ಷದಲ್ಲಿ ಅನೇಕ ಬಾಲಿವುಡ್ ಸೂಪರ್‌ಸ್ಟಾರ್‌ಗಳ ಅನೇಕ ಚಲನಚಿತ್ರಗಳು ಪ್ರಾರಂಭವಾಗಲಿವೆ. ಶಾರುಖ್ ಖಾನ್‌ನಿಂದ ಸಲ್ಮಾನ್ ಖಾನ್‌ನಂತಹ ಸ್ಟಾರ್‌ಗಳು ತಮ್ಮ ಚಿತ್ರಗಳೊಂದಿಗೆ ರಾಕ್ ಮಾಡಲು ಸಿದ್ಧರಾಗಿದ್ದಾರೆ. 1. ಕೋರೆಹಲ್ಲು (ಕುಟ್ಟೆ) ಅರ್ಜುನ್ ಕಪೂರ್ ಮತ್ತು ಟಬು ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕುಟ್ಟೆ’ ಇದೇ ತಿಂಗಳ…
Tumblr media
View On WordPress
0 notes
chamundinews · 5 years
Text
ನಂಜನಗೂಡಿನಲ್ಲಿ ಅದ್ದೂರಿ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮ: ಒಂದು ಗ್ರಾಮವಾಗಲಿ ಪಟ್ಟಣವಾಗಲಿ, ನಗರವಾಗಲಿ, ಸ್ವಚ್ಚತೆಯಾಗಿ ಕಾಣಲು ಪೌರಕಾರ್ಮಿಕರೆ ಕಾರಣ!
Tumblr media Tumblr media
ನಂಜನಗೂಡು: ಪ್ರಪ್ರಥಮವಾಗಿ ದಿವಂಗತ ಬಸವಲಿಂಗಪ್ಪನವರು ಪೌರ ಕಾರ್ಮಿಕರನ್ನು ಶೌಚಾಲಯದ ಗುಂಡಿಯಲ್ಲಿ ಇಳಿಸುವುದನ್ನು ಉಗ್ರವಾಗಿ ಖಂಡಿಸಿ ಮತ್ತು ತಲೆಯ ಮೇಲೆ ಮಲಹೋರುವ ಪದ್ದತಿಯನ್ನು ನಿರ್ಮೂಲನೆ ಮಾಡಿರುವುದನ್ನು ನೆನೆಯಬೇಕಾಗಿದೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು. ನಗರಸಭಾ ಆಯುಕ್ತರಾದ ಕರಿಬಸವಯ್ಯ ಪೌರ ಕಾರ್ಮಿಕರ ದಿನಾಚರಣೆಯ ಮೆರೆವಣಿಗೆಗೆ ಚಾಲನೆ ನೀಡಿದರು. ಈ ಮೆರವಣಿಗೆಯು ಅಂಬೇಡ್ಕರ್ ಭವನದವರೆಗೆ ಸಂಚರಿಸಿ ವೇದಿಕೆಯ ಕಾರ್ಯಕ್ರಮಕ್ಕೆ ಕಾರ್ಮಿಕರು ಹಾಜರಿದ್ದರು. ಶಾಸಕ ಬಿ.ಹರ್ಷವರ್ಧನ್ ಅಂಬೇಡ್ಕರ್ ವೃತ್ತದ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ವೇದಿಕೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಕುರಿತು ಶುಭಾಷಯ ನೀಡಿ ಮಾತನಾಡಿದರು. ಮಹಾತ್ಮ ಗಾಂಧೀಜಿಯವರ ಸ್ವಚ್ಚ ಭಾರತದ ಕನಸನ್ನು ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾದರಿಯಾಗಿದ್ದಾರೆ. ಪೌರಕಾರ್ಮಿಕರ ಪಾದ ಪೂಜೆಯನ್ನು ಮಾಡಿರುವುದನ್ನು ದೇಶ ಮರೆಯುವಹಾಗಿಲ್ಲ. ಹಿಂದಿನ ದಿನಗಳಿಗೂ ಈ ವರ್ತಮಾನಕ್ಕೂ ಹೋಲಿಸಿದರೆ ದೇಶ ಮುಂದುವರೆಯುವಂತೆ ಸ್ವಚ್ಚತೆಗೆ ಆದ್ಯತೆ ನೀಡಿ. ಸರಿಸಮಾನವಾಗಿ ಪೌರಕಾರ್ಮಿಕರಿಗೆ ಸರ್ಕಾರದ ಕಾರ್ಯಕ್ರಮವಾಗಿ ನಡೆಸುತ್ತಾ ಗೌರವಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಅದೇ ರೀತಿ ಸರ್ಕಾರ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆಧುನಿಕ ಯಂತ್ರಗಳಿಂದ ಶೌಚಾಲಯದ ಗುಂಡಿಗಳಿಗೆ ಸ್ವಚ್ಚಗೊಳಿಸುತ್ತಿರುವುದನ್ನು ನೋಡಬಹುದಾಗಿದೆ. ಕಳೆದ ತಲೆಮಾರಿನಲ್ಲಿ ಶ್ರೀ ಬಸವಲಿಂಗಪ್ಪನವರು ಶೌಚಾಲಯ ಗುಂಡಿಗಳ ಕೆಲಸಕ್ಕೆ ಕಾರ್ಮಿಕರನ್ನು ಮತ್ತು ತಲೆಯ ಮೇಲೆ ಮಲ ಹೊರುವುದನ್ನು ಉಗ್ರವಾಗಿ ಹೋರಾಟ ಮಾಡಿ ಈ ಕೆಟ್ಟ ಪದ್ದತಿಯನ್ನು ನಿರ್ಮೂಲನೆ ಮಾಡಿರುವುದನ್ನು ನೆನೆಯಬೇಕಾಗಿದೆ. ಯಾವುದೇ ಒಂದು ಗ್ರಾಮಗಳಾಗಲಿ, ಪಟ್ಟಣವಾಗಲಿ, ನಗರವಾಗಲಿ, ಸ್ವಚ್ಚತೆಯಾಗಿ ಕಾಣಲು ಪೌರಕಾರ್ಮಿಕರೆ ಕಾರಣ ಎಂದು ತಿಳಿಸಿದರು. ಅವರು ಮಾಡುವ ಕೆಲಸವನ್ನು ಬೇರೆ ಯಾರು ಮಾಡಲು ಆಗುವುದಿಲ್ಲ. ಅದಕ್ಕಾಗಿಯೇ ಸರ್ಕಾರ ಹಲವಾರು ಯೋಜನೆಗಳನ್ನು ಮಾಡಿ ಕಾರ್ಮಿಕರಿಗೆ ವಿಶೇಷವಾಗಿ ಸೌಲಭ್ಯಗಳಾದ ಆರೋಗ್ಯಕ್ಕಾಗಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚುವೆಚ್ಚ ವಾಸದ ಮನೆ, ಸಂಬಳ ಮುಂತಾದವುಗಳನ್ನು ನೀಡುತ್ತಿದೆ. ಕಳೆದ ಕೆಲವು ವರ್ಷಗಳ ಹಿಂದೆ ಇದೇ ಪೌರಕಾರ್ಮಿಕ ವರ್ಗದ ಚೆಲುವರಾಜು ರವರನ್ನು ಮಾನ್ಯ ಶ್ರೀನಿವಾಸ್ ಪ್ರಸಾದ್ ರವರು ಪುರಸಭೆ ಅಧ್ಯಕ್ಷರಾಗಿ ನೇಮಿಸಿರುವುದನ್ನು ಮರೆಯಲಾಗುವುದಿಲ್ಲ. ಆ ನಿಟ್ಟಿನಲ್ಲಿ ಎಷ್ಟೋ ಸರಿ ಊರಿನ ಮುಖಂಡರು ವಿರೋಧಿಸಿದರು, ಚೆಲುವರಾಜು ರವರನ್ನು ನೇಮಿಸಿದರು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ೫ ಮಂದಿ ಪೌರಕಾರ್ಮಿಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಪೌರಕಾರ್ಮಿಕರಿಗೆ ವಾರ್ಡಿನಲ್ಲಿ ಉತ್ತಮ ಕೆಲಸ ಮಾಡಿದ ಯುವಕರಿಗೆ ಬಹುಮಾನ ನೀಡಿದರು. ಕಾರ್ಯಕ್ರಮದಲ್ಲಿ ಮ.ಸ.ಬ ಆಯುಕ್ತ ಕರಿಬಸವಯ್ಯ, ಆರೋಗ್ಯಾಧಿಕಾರಿ ಕುಮಾರಿ ಅರ್ಚನಾ, ರೇಖಾ, ಶ್ರೀನಿವಾಸ್, ಸದಸ್ಯರಾದ ಮೀನಾಕ್ಷಿ, ಮಹದೇವಮ್ಮ, ಖಾಲೀದ್, ಶ್ವೇತ ಲಕ್ಷ್ಮೀ, ವಿಜಯಲಕ್ಷ್ಮೀ, ಚೆಲುವರಾಜು, ಮಹೇಶ್ ಮತ್ತು ೧೮೦ಕ್ಕೂ ಹೆಚ್ಚೂ ಮಂದಿ ಪೌರಕಾರ್ಮಿಕರು ಹಾಗೂ ನಗರಸಭೆ ಸಿಬ್ಬಂದಿಗಳು ಹಾಜರಿದ್ದರು. Read the full article
0 notes