#ರೋಗನಿರೋಧಕ ಶಕ್ತಿ
Explore tagged Tumblr posts
Text
Orange - ಪ್ರತಿದಿನ ಒಂದು ಕಿತ್ತಳೆ ತಿನ್ನುವುದರಿಂದ ಅನುಭವಿಸುವ ಅದ್ಭುತ ಆರೋಗ್ಯ ಪ್ರಯೋಜನಗಳು...!
Orange – ಕಿತ್ತಳೆ ಹಣ್ಣು ಅದರ ಸುವಾಸನೆ, ರುಚಿ ಮತ್ತು ಆರೋಗ್ಯ ಪ್ರಯೋಜನಗಳಿಗೆ ಪ್ರಸಿದ್ಧವಾಗಿದೆ. ಇದು ವಿಟಮಿನ್ ಸಿ ಯ ಶ್ರೇಷ್ಠ ಮೂಲವಾಗಿದ್ದು, ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿದಿನ ಒಂದು ಕಿತ್ತಳೆ ತಿನ್ನುವುದರಿಂದ ಸರ್ದಿ-ಕೆಮ್ಮು, ಫ್ಲೂ ಮತ್ತು ಇತರೆ ಸಾಂಕ್ರಾಮಿಕ ರೋಗಗಳಿಂದ ಉಪಶಮನ ಪಡೆಯಬಹುದು. ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಕಿತ್ತಳೆ ತಿನ್ನುವುದರಿಂದ ಅದ್ಭುತ ಲಾಭಗಳನ್ನು ಪಡೆಯಬಹುದು. ಇದರ ಜೊತೆಗೆ, ಕಿತ್ತಳೆಯು…
#Anti-aging benefits of oranges#Boosting immune system with oranges#Health benefits of oranges#Oranges and antioxidants#Oranges and collagen production#Oranges and digestion#Oranges for brain health#Oranges for diabetes control#Oranges for glowing skin#Oranges for healthy skin#Oranges for heart health#Oranges for weight loss#Vitamin C rich fruits#ಆಂಟಿ-ಆಕ್ಸಿಡೆಂಟ್ಗಳು#ಕಿತ್ತಳೆ ಆರೋಗ್ಯ ಪ್ರಯೋಜನಗಳು#ಕಿತ್ತಳೆ ತಿನ್ನುವ ಲಾಭಗಳು#ಚರ್ಮ ಆರೋಗ್ಯ#ಜೀರ್ಣಕ್ರಿಯೆ#ತೂಕ ನಿಯಂತ್ರಣ#ಮಧುಮೇಹ#ಮೆದುಳಿನ ಆರೋಗ್ಯ.#ರೋಗನಿರೋಧಕ ಶಕ್ತಿ#ವಿಟಮಿನ್ ಸಿ#ವೃದ್ಧಾಪ್ಯದ ಛಾಯೆಗಳು#ಹೃದಯ ಆರೋಗ್ಯ
0 notes
Photo

Ladies FINGER is high in fiber content, phosphorus and contains omega-3, omega-6 acids that can help boost your memory and lose weight. and improves immunity. ಬೆಂಡೆಕಾಯಿ (LADIES FINGER) ಹೆಚ್ಚಿನ ಫೈಬರ್ ಅಂಶ, ಫಾಸ್ಫರಸ್ ಮತ್ತು ಒಮೆಗಾ -3, ಒಮೆಗಾ -6 ಆಸಿಡ್ ಹೊಂದಿದ್ದು ನಿಮ್ಮ ಜ್ಞಾಪಕ ಶಕ್ತಿ ಹೆಚ್ಚಿಸಲು ಮತ್ತು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. . . 👆👆👆@generalknowledgeinkannada ನಮ್ಮ ಪೇಜ್ ಅನ್ನು Follow ಮಾಡಿ. ಮತ್ತು ನಮ್ಮ YOUTUBE CHANNEL ಅನ್ನು SUBSCRIBE ಮಾಡಿ . PAGE ಅನ್ನು FOLLOW ಮಾಡಿ POST & STORY NOTIFICATION 🔔 on ಮಾಡಿ . Fallow @generalknowledgeinkannada . Facebook page https://gkik.page.link/GkikFB . Instagram page https://gkik.page.link/Gkikinsta . YOUTUBE CHANNEL https://gkik.page.link/GkikYT . Twitter https://gkik.page.link/GkikTwitter . . #generalknowledgeinkannada #gkik #news #currentaffairs #kannada #facts #kannadafacts #ladiesfinger #ladies #finger #omega #omega3 https://www.instagram.com/p/CpaEY3RvRQb/?igshid=NGJjMDIxMWI=
#generalknowledgeinkannada#gkik#news#currentaffairs#kannada#facts#kannadafacts#ladiesfinger#ladies#finger#omega#omega3
0 notes
Text
ಒಣ ದ್ರಾಕ್ಷಿಯನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಗಟ್ಟಿಯಾಗಬಹುದು
ಒಣ ದ್ರಾಕ್ಷಿಯನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಗಟ್ಟಿಯಾಗಬಹುದು
ಮುನಕ್ಕನ ಅನುಕೂಲಗಳು: ಮುನಕ್ಕ ಒಣಹಣ್ಣಾಗಿದ್ದು, ಇದನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಅನೇಕ ವಿಟಮಿನ್ಗಳು ದೊರೆಯುತ್ತವೆ. ಸಾಮಾನ್ಯವಾಗಿ ವ್ಯಕ್ತಿಗಳು ಅನಾರೋಗ್ಯಕ್ಕೆ ಹೆಚ್ಚುವರಿಯಾಗಿ ಪರಿಣಾಮಕಾರಿ ಎಂದು ಯೋಚಿಸುತ್ತಾರೆ. ಇಷ್ಟೇ ಅಲ್ಲ, ಒಣ ದ್ರಾಕ್ಷಿಗಳು ಸುಡುವವು ಮತ್ತು ಇದನ್ನು ಸೇವಿಸುವುದರಿಂದ ಹೆಚ್ಚುವರಿಯಾಗಿ ಚಳಿ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಜನರು ಇದನ್ನು ಚಳಿಗಾಲದಲ್ಲಿ ತಿನ್ನಲು ಬಯಸುತ್ತಾರೆ. ಪರ್ಯಾಯವಾಗಿ, ಅನೇಕ ವ್ಯಕ್ತಿಗಳು ಒಣದ್ರಾಕ್ಷಿಗಳನ್ನು ಇಷ್ಟಪಡುವುದಿಲ್ಲ,…

View On WordPress
0 notes
Photo
ಕೋಕಂನ ಚಮತ್ಕಾರಿ ಪ್ರಯೋಜನಗಳು
ಕೋಕಂ ಹಣ್ಣು ತನ್ನ ಔಷಧೀಯ ಗುಣಗಳಿಗಾಗಿಯೇ ಪ್ರಖ್ಯಾತ. ಅನೇಕ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣನ್ನು ನಿತ್ಯಸೇವನೆಗೆ ಬಳಸುವ ಅದೆಷ್ಟೋ ಕುಟುಂಬಗಳು ಮಲೆನಾಡಿನಲ್ಲಿವೆ. ಆರೋಗ್ಯದ ಸೂತ್ರ ತಿಳಿಸುವ ಈ ಹಣ್ಣಿನ ಮಹತ್ವ ಇಲ್ಲಿದೆ ನೋಡಿ.
ರೋಗನಿರೋಧಕ ಶಕ್ತಿ: ಬ್ಯಾಕ್ಟೀರಿಯಲ್ ಹಾಗೂ ವೈರಲ್ ಆಗಿ ಬರುವ ಅನೇಕ ರೋಗಗಳಿಗೆ ಕೋಕಂ ರಾಮಬಾಣವಾಗಿ ಕೆಲಸ ಮಾಡುತ್ತದೆ. ಸಹಜವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಈ ಹಣ್ಣು ಕರುಳಿನ ಅಲರ್ಜಿಗಳಿಗೆ ಅತ್ಯಂತ ಉಪಯುಕ್ತವೆಂದು ವೈಜ್ಞಾನಿಕವಾಗಿ ದೃಢಪಟ್ಟಿದೆ.
ತೂಕ ನಿರ್ವಹಣೆ: ಹೈಡ್ರಾಕ್ಸಿಸಿಟ್ಟಿಕ್ ಆಮ್ಲ ಹೊಂದಿರುವ ಕೋಕಂ ಹಣ್ಣು ಬೊಜ್ಜು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಅದಲ್ಲದೇ ಅತ್ಯುತ್ತಮ ಫೈಬರ್ ಅಂಶ ಹೊಂದಿರುವುದರಿಂದ ಸಹಜವಾಗಿಯೇ ತೂಕ ಕಡಿಮೆ ಮಾಡುವಲ್ಲಿ ಕೋಕಂ ಉತ್ತಮವೆನಿಸುತ್ತದೆ. ಗಾರ್ಸಿ��ಿಯಾ ಇಂಡಿಕಾ ಹಣ್ಣು ಬೊಜ್ಜನ್ನು ಕಾರ್ಬೋಹೈಡ್ರೇಟ್ ಆಗಿ ಪರಿವರ್ತಿಸುವುದರಿಂದ ಕೂಡ ತೂಕ ನಿರ್ವಹಣೆಗೆ ಕೋಕಂ ದಿವ್ಯೌಷಧ ಎನಿಸುತ್ತದೆ.
ಉತ್ತಮ ಜೀರ್ಣಕ್ರಿಯೆ: ಆಮ್ಲೀಯತೆ ಹಾಗೂ ಅಜೀರ್ಣ ಸಮಸ್ಯೆಯಿಂದ ಬಳಲುವವರಿಗೆ ಕೋಕಂ ಅತ್ಯುತ್ತಮ ಪೇಯವಾಗಿದ್ದು, ಎದೆಉರಿ ಮೊದಲಾದವನ್ನು ನಿಯಂತ್ರಿಸಿ ಉತ್ತಮ ಜೀರ್ಣಕ್ರಿಯೆಗೆ ಸಹಕರಿಸುತ್ತದೆ.
ಉಷ್ಣ ಹಾಗೂ ಪಿತ್ಥಕ್ಕೆ:ಪಿತ್ಥದಿಂದ ತಲೆ ತಿರಿಗುವುದು ಹಾಗೂ ಉಷ್ಣ ಹೆಚ್ಚಾಗಿ ಬಳಲುವುದು ಮೊದಲಾದ ಖಾಯಿಲೆಗಳಿಗೆ ಕೋಕಂ ರಾಮಬಾಣವಾಗಿದೆ. ರಾ ಗ್ರಾನ್ಯೂಲ್ಸ್ ಬೆಲ್ಲದ ಜತೆ ಕೋಕಂ ಸೇವನೆ ಆರೋಗ್ಯಕ್ಕೆ ಹಿತಕಾರಿಯಾಗಿದೆ.
ಹೃದಯಕ್ಕೆ: ಕೋಕಂ ಹಣ್ಣಿನ ನಿಯಮಿತ ಸೇವನೆಯಿಂದ ಹೃದಯ ಸಂಬಂಧಿ ಖಾಯಿಲೆಗಳನ್ನು ದೂರವಿಡಬಹುದಾಗಿದೆ.ರಕ್ತದೊತ್ತಡ ನಿಯಂತ್ರಣ ಮಾಡುವುದಲ್ಲದೇ ಶೂನ್ಯ ಕೊಲೆಸ್ಟ್ರಾಲ್ ಇರುವ ಕೋಕಂ ಮ್ಯಾಗ್ನಿಷಿಯಂ, ಪೊಟ್ಯಾಸಿಯಂ ಮೊದಲಾದ ಪೋಷಕಾಂಶಗಳಿಂದ ಸಂಪುಷ್ಟವಾಗಿದೆ.
ಕ್ಯಾನ್ಸರ್ ಹಾಗೂ ಮಧುಮೇಹಕ್ಕೂ ಔಷಧ: ಆಂಟಿ ಕಾರ್ಸಿನೋಜೀನಿಕ್ ಏಜೆಂಟ್ ಹಾಗೂ ಆಂಟಿಡಯಾಬಿಟಿಕ್ ಅಂಶಗಳನ್ನು ಹೊಂದಿರುವುದರಿಂದ ಇವೆರಡೂ ಖಾಯಿಲೆಗಳು ಬಾರದಂತೆ ತಡೆಯುವಲ್ಲಿ ಕೋಕಂ ಕಾರ್ಯ ನಿರ್ವಹಿಸುತ್ತದೆ.
ಹೀಗೆ ಅನೇಕ ಗುಣಗಳ ಔಷಧಗಣಿ ಎನಿಸಿರುವ ಕೋಕಂ ಅನ್ನು ದ್ರವ ರೂಪದಲ್ಲಿ ಸಂಸ್ಕರಿಸಿ, ರಾ ಗ್ರಾನ್ಯೂಲ್ಸ್ ಸಂಸ್ಥೆ ಗ್ರಾಹಕರಿಗೆ ಒದಗಿಸುತ್ತಿದೆ. ಅಗತ್ಯವಿದ್ದವರು ಶುದ್ಧ ಕೋಕಂ ಪೇಯಕ್ಕಾಗಿ ರಾಗ್ರಾನ್ಯೂಲ್ಸ್ ಅಧಿಕೃತ ವೆಬ್ ಸೈಟ್ ಗೆ ಸಂಪರ್ಕಿಸಬಹುದಾಗಿದೆ.
ವೆಬ್: www.Rawgranules.in
0 notes
Photo

ಎಂ ಎನ್ ನಾಯಕ್, ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆ ವತಿಯಿಂದ, ಎಚ್ಎಂಎಸ್ ಸಂಘ ಕಾಗಿನೆಲೆ ಕೂಲಿ ಕಾರ್ಮಿಕರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು (ಇಮ್ಯೂನಿಟಿ ಬುಸ್ಟರ್) ಕಿಟ್ ವಿಸ್ತರಣೆ ಮಾಡುತ್ತಿರುವುದು, ಸಂದರ್ಭದಲ್ಲಿ ಎಚ್ಎಂಎಸ್ ಸಂಘ ಅಧ್ಯಕ್ಷರಾದ ರಿಶಾದ್ ಮನೆಗಾರ, ಕಾರ್ಯದರ್ಶಿಗಳಾದ ಮುಲ್ಲಾ ಸೈಕಲರ್ ಮತ್ತು ಎಚ್ಎಂಎಸ್ ಸಂಘ ಸದಸ್ಯರು ಉಪಸ್ಥಿತರಿದ್ದರು. #laboursassociation #laboursassociationhaveri #laboursassociationbyadgi #hmslaboursassociationkaginele #mnnaik #immunityboost (at Kaginele) https://www.instagram.com/p/Cbg05zQtR3y/?utm_medium=tumblr
#laboursassociation#laboursassociationhaveri#laboursassociationbyadgi#hmslaboursassociationkaginele#mnnaik#immunityboost
0 notes
Text
ಆರೋಗ್ಯ ಸಮಸ್ಯೆಗೆ ನೈಸರ್ಗಿಕ ಉಪಾಯ 'ವಮನಧೌತಿ'
ಆರೋಗ್ಯ ಸಮಸ್ಯೆಗೆ ನೈಸರ್ಗಿಕ ಉಪಾಯ ‘ವಮನಧೌತಿ’
ಯೋಗ ಮತ್ತು ನ್ಯಾಚುರೋಪಥಿ ಚಿಕಿತ್ಸೆಯಲ್ಲಿ ವಾಂತಿ ಮಾಡಿಸುವುದು ಒಂದು ಚಿಕಿತ್ಸೆಯಾಗಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆಕೃತಿಕನ್ನಡ ಓದುಗರಿಗೆ ಡಾ. ಸೌಮ್ಯ ಬಿದ್ಕಲ್ಕಟ್ಟೆ ಅವರು ನೀಡಿದ್ದಾರೆ. ಓದಿ ಅದರ ಲಾಭ ಪಡೆದುಕೊಳ್ಳಿ… ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು, ಎದೆಯಲ್ಲಿನ ಕಫದ ನಿವಾರಣೆಗೆ, ಶ್ವಾಸಕೋಶಗಳ ಬಲವರ್ಧನೆಗೆ ಮತ್ತು ಹಸಿವನ್ನು ಹೆಚ್ಚಿಸಲು ಯೋಗ ಮತ್ತು ನ್ಯಾಚುರೋಪಥಿ ಚಿಕಿತ್ಸೆಯಲ್ಲಿ ವಾಂತಿ ಮಾಡಿಸುವುದು ಒಂದು ಚಿಕಿತ್ಸೆಯಾಗಿದೆ. ಖಾಲಿ ಹೊಟ್ಟೆಯಲ್ಲಿ ನೀರನ್ನು…

View On WordPress
0 notes
Text










[24/6 8:37 ಅಪರಾಹ್ನ] Manjunath Sulloli: *ಪ್ರವಾಹ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ : ಡಿಸಿಎಂ ಕಾರಜೋಳ*
-----------------------------------------------
ಬಾಗಲಕೋಟೆ: ಜೂನ್ 24 (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಿದಲ್ಲಿ ನಿಯಂತ್ರಣಕ್ಕೆ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಪ್ರವಾಹ ನಿಯಂತ್ರಣ ಹಾಗೂ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರವಾಹ ಉಂಟಾದ ಸಂದರ್ಭದಲ್ಲಿ ಸಂಬಂಧಿಸಿದ ನೋಡಲ್ ಅಧಿಕಾರಿಗಳು ಚುರುಕಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ 188 ಗ್ರಾಮಗಳು ಪ್ರವಾಹದಿಂದ ಬಾಧಿತಗೊಳ್ಳುತ್ತಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯದ ಜೊತೆಗೆ ಕಾಳಜಿ ಕೇಂದ್ರದ ಮೂಲಕ ಊ�� ಮತ್ತು ಉಪಚಾರದ ವ್ಯವಸ್ಥೆಗೆ ಸಿದ್ದತೆ ಮಾಡಿಕೊಳ್ಳಲು ತಿಳಿಸಿದರು.
ಜಾನುವಾರುಗಳನ್ನು ಸಹ ಸುರಕ್ಷಿತ ಸ್ಥಳಕ್ಕೆ ಸೇರಿಸುವ ಕೆಲಸ ಹಾಗೂ ಮೇವು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಹೆಸ್ಕಾಂದವರು ಟಿಸಿ, ಕಂಡಕ್ಟರ ಸೇರಿದಂತೆ ಇತರೆ ಸಲಕರಣಗಳನ್ನು ಸಂಗ್ರಹಿಸಿ ಇಟ್ಟುಕೊಂಡು ಪ್ರವಾಹ ಸಂದರ್ಭದಲ್ಲಿ ರೈತರಿಗೆ, ಜನವಸತಿಗಳಿಗೆ ವಿದ್ಯುತ್ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಲು ತಿಳಿಸಿದರು. ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಪ್ರವಾಹ ಮತ್ತು ಕೋವಿಡ್ ನಿಯಂತ್ರಣ ಹಿನ್ನಲೆಯ ಅಧಿಕಾರಿಗಳು ದಿನ 24 ಗಂಟೆಗಳ ಕಾಲ ಕೆಲಸ ನಿರ್ವಹಿಸಲು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಸಲಿಕಾಕರಣ ಕಾರ್ಯ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು. ವಿಶೇಷ ಅಭಿಯಾನದ ಮೂಲಕ ಎಲ್ಲರಿಗೂ ಲಸಿಕೆ ನೀಡುವ ಕಾರ್ಯವಾಗಬೇಕು. ಈಗಾಗಲೇ ಲಸಿಕೆ ವಿತರಿಸದ ಬಗ್ಗೆ ಮಾಹಿತಿ ಪಡೆದ ಉಪ ಮುಖ್ಯಮಂತ್ರಿಗಳು ಜಿಲ್ಲೆಗೆ ಬೇಕಾದ ಅಗತ್ಯ ಲಸಿಕೆ ಅಭಾವವಾಗದಂತೆ ನೋಡಿಕೊಳ್ಳಲಾಗುವುದೆಂದು ತಿಳಿಸಿದರು. ಜಿಲ್ಲೆಯಲ್ಲಿ 12490 ಕೋವಿಶಿಲ್ಡ ಮತ್ತು 10820 ಕೋವಾಕ್ಸಿನ್ ಸೇರಿ ಒಟ್ಟು 23310 ಡೋಜ್ ವಾಕ್ಸಿನ್ ಇರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ತಿಳಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಪ್ರವಾಹ ಉಂಟಾದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಸಭೆಯಲ್ಲಿ ವಿವರವಾಗಿ ತಿಳಿಸಿದರು. ಪ್ರವಾಹ ಪೀಡಿತ ಗ್ರಾಮಗಳಿಗೆ ನೋಡಲ್ ಅಧಿಕಾರಿ ನೇಮಿಸಲಾಗಿದೆ. ಪ್ರತಿ ತಾಲೂಕು ಹಾಗೂ ಉಪವಿಭಾಗ ಮಟ್ಟದಲ್ಲಿ ಮತ್ತು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ದಿನ 24 ಗಂಟೆಗಳ ತುರ್ತು ಸಹಾಯವಾಣಿ ಪ್ರಾರಂಭಿಸಲಾಗಿದೆ. ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚರಂಡಿ, ನಾಲಾಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುತ್ತಿದೆ. ನುರಿತ ಈಜುಗಾರರು, ಹಾವು ಹಿಡಿಯುವವರು ಹಾಗೂ ಸ್ವಯಂ ಸೇವಕರನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ ಕಂಠಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ತೋಟಗಾರಿಕೆ ಉಪನಿರ್ದೇಶಕ ರಾಹುಲ್ಕುಮಾರ ಬಾವಿದಡ್ಡಿ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಕ್ಸ್ . . .
*ಕೋವಿಡ್ 3ನೇ ಅಲೆ : ಹೆಚ್ಚಿನ ನಿಗಾ*
-------------------------------------
ಸಂಭವನೀಯ ಕೋವಿಡ್ 3ನೇ ಅಲೆ ನೆರೆಯ ಮಹಾರಾಷ್ಟ್ರ, ಹೈದಾರಾಬಾದ್, ಗೋವಾ ಸೇರಿದಂತೆ ಇತರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಜಿಲ್ಲೆಗೆ ಆಗಮಿಸುವವರ ಮೇಲೆ ಕೋವಿಡ್ ತಪಾಸಣೆ, ಕೋವಿಡ್ ಲಸಿಕೆ ಹಾಕಿಸಿಕ��ಂಡ ಬಗ್ಗೆ ತಪಾಸಣೆ ಕೈಗೊಳ್ಳಲು ಕ್ರಮವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರಗೆ ಸೂಚನೆ
ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ
[24/6 8:37 ಅಪರಾಹ್ನ] Manjunath Sulloli: *ನಗರದಲ್ಲಿ ಜೂನ್ 26 ರಂದು ವಿದ್ಯುತ್ ವ್ಯತ್ಯಯ*
---------------------------------
ಬಾಗಲಕೋಟೆ: ಜೂನ್ 24 (ಕರ್ನಾಟಕ ವಾರ್ತೆ) : ಬಾಗಲಕೋಟೆ ನಗರ ಶಾಖಾ ವ್ಯಾಪ್ತಿಯಲ್ಲಿಯ ಎಫ್-4 ಬಾಗಲಕೋಟೆ-1 ವಿದ್ಯುತ್ ಮಾರ್ಗದಲ್ಲಿಯ ಬಜಾಜ್ ಶೋ ರೂಂ ಕ್ರಾಸ್ದಿಂದ ಮುಚಖಂಡಿ ಕ್ರಾಸ್ವರೆಗೆ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸುವ ಕಾರ್ಯದ ನಿಮಿತ್ಯ ಜೂನ್ 26 ರಂದು ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆವರೆಗೆ ಬಾಗಲಕೋಟೆ ಉಪ ಕೇಂದ್ರದಿಂದ ಹೊರಡುವ ಎಫ್-4 ಬಾಗಲಕೋಟೆ-1 ವಿದ್ಯುತ್ ಮಾರ್ಗದ ಮೇಲೆ ಬರುವ ಸಿಮೆಂಟ್ ಪ್ಯಾಕ್ಟರಿ ರೋಡ, ಮುಚಖಂಡಿ ಕ್ರಾಸ್, ಜಯನಗರ, ಕೆಂಪ್ ರೋಡ, ಕೆರೂಡಿ ಆಸ್ಪತ್ರೆ ರಸ್ತೆ, ಗ್ರಾಮೀಣ ಪೊಲಿಸ್ ಠಾಣೆ ರೋಡ, ಲಕ್ಷ್ಮೀ ನಗರ, ಹಳೆ ಪರಿವೀಕ್ಷಣಾ ಮಂದಿರ ವಲಯ, ಹಳೆ ತಹಶೀಲ್ದಾರ ವಲಯ, ಮೆಳ್ಳಿಗೇರಿ ಟವರ್ ಏರಿಯಾ, ಬಸ್ಟ್ಯಾಂಡ್ ರೋಡ, ಬದಾಮಿ ರೋಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಬಾಗಲಕೋಟೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ರೈತರಿಗೆ ಸಾಮಾಜಿಕ ಭದ್ರತೆ ಕುರಿತು ತರಬೇತಿ*
---------------------------------
ಬಾಗಲಕೋಟೆ: ಜೂನ್ 24 (ಕರ್ನಾಟಕ ವಾರ್ತೆ) : ಕೋವಿಡ್ ಹಿನ್ನಲೆಯಲ್ಲಿ ರೈತರ ಉಪಯೋಗಕ್ಕಾಗಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜೂನ್ 25 ರಂದು ಬೆಳಗ್ಗೆ 11 ರಿಂದ 12 ಗಂಟೆಯವರೆಗೆ ಗೂಗಲ್ ಮೀಟ್ ಮೂಲಕ “ಸಾಮಾಜಿಕ ಭದ್ರತೆಗಳು (ವಿಮೆ & ಬ್ಯಾಂಕಿನ ಮಾಹಿತಿ)” ಕುರಿತು ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿಯಲ್ಲಿ ಭಾಗವಹಿಸಲು ಇಚ್ಛಿಸುವ ರೈತರು https://meet.google.com/tcd-fxkk-cqp ಗೂಗಲ್ ಮೀಟ್ ಲಿಂಕ್ನ್ನು ಒತ್ತಿ ತರಬೇತಿಗೆ ಹಾಜರಾಗಬೇಕು. ಆನ್ಲೈನ್ ತರಬೇತಿಯ ಉಪಯೋಗವನ್ನು ರೈತರು ಪಡೆದುಕೊಳ್ಳುವಂತೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
[24/6 8:47 ಅಪರಾಹ್ನ] Assistant Director, Gadag Venkatesh Navile: ಕೋರೊನಾ ನಿಯಂತ್ರಣದಲ್ಲಿದೆ, ನಿರ್ಗಮಿಸಿಲ್ಲ ; ಜಿಲ್ಲೆಯ ಜನತೆ ಮೈಮರೆದಿರಿ : ಸಚಿವ ಸಿ.ಸಿ.ಪಾಟೀಲ
ಗದಗ (ಕರ್ನಾಟಕ ವಾರ್ತೆ) ಜೂನ್ 24 : ಜಿಲ್ಲೆಯಲ್ಲಿ ಕೋರೊನಾ ಸೋಂಕು ಸದ್ಯಕ್ಕೆ ನಿಯಂತ್ರಣದಲ್ಲಿ ಹಾಗಂತ ಜನತೆ ಮೈಮರೆಯಬಾರದು. ಸೋಂಕು ಹರಡುವಿಕೆ ತಡೆಗೆ ಸರ್ಕಾರ ಸೂಚಿಸಿದ ಕ್ರಮ ಎಲ್ಲರೂ ಪಾಲಿಸುವದರೊಂದಿಗೆ ಜೀವಹಾನಿ ತಡೆಯಬೇಕು ಎಂದು ಸಣ್ಣ ಕೈಗಾರಿಕೆ, ವಾರ್ತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.
ಗದಗ ತಾಲ್ಲೂಕಿನ ಅಡವಿ ಸೋಮಾಪುರ ದೊಡ್ಡತಾಂಡಾದಲ್ಲಿ ಗುರುವಾರ 2020-21ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಮಂಜೂರಾದ ಸಭಾಭವನ ಶಂಕುಸ್ಥಾಪನೆ ನೆರವೇರಿಸಿ ಸಚಿವ ಸಿ.ಸಿ.ಪಾಟೀಲ ಅವರು ಮಾತನಾಡಿದರು. ಸಭಾಭವನ ಕಟ್ಟಡ ಕಾಮಗಾರಿ ಗುಣಮಟ್ಟದಿಂದ ಕುಡಿರುವಂತೆ ನಾಗರೀಕರು ನಿಗಾವಹಿಸಬೇಕು ಎಂದರು.
ದೇಶದ ಜನರೆಲ್ಲರೂ ಕೊರೋನಾ ಸೋಂಕಿನೊಟ್ಟಿಗೆ ಜೀವನ ಸಾಗಿಸುವ ಸಂದಿಗ್ದತೆ ಬಂದಿದೆ. ಗದಗ ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣದಲ್ಲಿದೆ, ನಿರ್ನಾಮವಾಗಿಲ್ಲ ಎಂಬುದನ್ನು ನಾವೆಲ್ಲ ಮರೆಯಬಾರದು. ಸೋಂಕು ನಿಯಂತ್ರಣ ಮುನ್ನೆಚ್ಚರಿಕಾ ಕ್ರಮಗಳಾದ ಮಾಸ್ಕ್ ಧರಿಸುವಿಕೆ, ಶುಚಿತ್ವ ಕಾಯ್ದುಕೊಳ್ಳುವಿಕೆ, ಸೋಪು ಹಾಗ�� ಸ್ಯಾನಿಟೈಜರ್ನಿಂದ ಆಗಾಗ ಕೈಗಳನ್ನು ಸ್ವಚ್ಛಗೊಳಿಸಬೇಕು. ಹಾಗೂ ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳುವುದರೊಂದಿಗೆ ಸೋಂಕು ನಿಯಂತ್ರಿಸಲು ಸಹಕಾರ ಅಗತ್ಯ ಎಂದರು.
ಕೋರೊನಾ ಸೋಂಕಿಕೆ ದೇಶದ ವಿಜ್ಞಾನಿಗಳ ಅವಿರತ ಶ್ರಮದಿಂದ ಶೀರ್ಘವೇ ಲಸಿಕೆ ಕಂಡುಹಿಡಿಯಲಾಗಿದೆ. ಸ್ವದೇಷಿ ಲಸಿಕೆಗಳಾದ ಕೋವಿಶೀಲ್ಡ, ಕೋವ್ಯಾಕ್ಸಿನ್ ಎಡರು ಸಹ ವಿಶ್ವಾಸಾರ್ಹವಾಗಿವೆ. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಆಗದು, ಎಲ್ಲರೂ ಲಸಿಕೆ ಪಡೆಯುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಅಡವಿ ಸೋಮಾಪುರ ಸಣ್ಣ ತಾಂಡಾ, ಡೊಡ್ಡ ತಾಂಡಾ ಮತ್ತು ಪಾಪನಾಶಿ ತಾಂಡಾಗಳಲ್ಲಿ ಕೋರೊನಾ ಮಹಾಮಾರಿ ಸೋಂಕಿನಿAದ ಸಂಕಷ್ಟಕ್ಕಿಡಾದ ಕುಟುಂಬಗಳಿಗೆ ಸಚಿವರು ಆಹಾರದ ಕಿಟ್ಗಳನ್ನು ವಿತರಿಸಿದರು. ಗ್ರಾಮಗಳ ಸಾರ್ವಜನಿಕರು ಸಚಿವರಲ್ಲಿ ಗ್ರಾಮಗಳ ಕುಂದುಕೊರತೆ, ಅಭಿವೃದ್ಧಿ ಕಾಮಗಾರಿಗಳ ಕುರಿತು ಬೇಡಿಕೆ ಸಲ್ಲಿಸಿದರು. ಪ್ರತಿಯಾಗಿ ಸಚಿವರು ಆಧ್ಯತೆ ಮೇರೆಗೆ ಈಡೇರಿಸುವ ಬರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಶಾಮಸುಂದರ್ ಡಂಬಳ, ಉಪಾಧ್ಯಕ್ಷೆ ಚನ್ನಮ್ಮ, ವಸಂತ ಮೇಟಿ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು, ಗ್ರಾಮಸ್ಥರು ಇದ್ದರು.
0 notes
Photo

ಅಧಿಕಾರಿಗಳ ಜತೆ ಶಾಸಕ ಬಸನಗೌಡ ದದ್ದಲ ವಿಡಿಯೊ ಸಂವಾದ. 'ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಚ್ಚರ ವಹಿಸಬೇಕು' ಎಂದು ಶಾಸಕ ಬಸನ���ೌಡ ದದ್ದಲ್ಲಿ ಹೇಳಿದರು. ಶನಿವಾರ ರಾಯಚೂರು ತಾಲ್ಲೂಕಿನ ಗ್ರಾಮ ವ್ಯಾಪ್ತಿಯ ಟಾಸ್ಕ್ಪೋರ್ಸ್ ಪಂಚಾಯಿತಿಗಳ ಸಮಿತಿ ಸಭೆಯಲ್ಲಿ ವಿಡಿಯೊ ಸಂವಾದದ ಮೂಲಕ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ವಿಡಿಯೊ ಸಂವಾದದ ಮೂಲಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೇಸಿಗೆ ಆರಂಭವಾಗಿದೆ. ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಜಾರಿ ಮಾಡಲಾಗಿದೆ. ನೆರೆ ಜಿಲ್ಲೆಗಳಿಂದ ವಲಸೆ ಬರುವ ಜನರನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ಅದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜನರು ಭಯಪಡುವ ಅಗತ್ಯವಿಲ್ಲ. ಜಾಗೃತರಾಬೇಕು' ಎಂದು ಶಾಸಕರು ಸೂಚನೆ ನೀಡಿದರು. ದೇವಸೂಗೂರು, ಡಿ, ಯದ್ದಾಪುರ, ಶಾಖವಾದಿ, ಸಗಮಕುಂಟ, ಹಾದ್ದೂರು, ಜೇಗರಕಲ್, ಮನ್ನಲಾಪುರ, ಚಿಕ್ಕಸೂಗೂರು ಸೇರಿದಂತೆ ರಾಯಚೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒಗಳು ಮತ್ತು ಟಾಸ್ಕ್ಪೋರ್ಸ್ 'ಬೇಸಿಗೆ ಆರಂಭವಾಗಿದೆ. ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಹೇಳಿದರು. ಸಮಿತಿ ಸದಸ್ಯರು ವಿಡಿಯೊ ಸಂವಾದದಲ್ಲಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ��ೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಜಾರಿ ಮಾಡಲಾಗಿದೆ. ನೆರೆ ಜಿಲ್ಲೆಗಳಿಂದ ವಲಸೆ ಬರುವ ಜನರನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ಆದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜನರು ಭಯಪಡುವ ಅಗತ್ಯವಿಲ್ಲ. ಜಾಗೃತರಾಬೇಕು' ಎಂದು ಶಾಸಕರು ಸೂಚನೆ ನೀಡಿದರು. ದೇವಸೂಗೂರು, ಡಿ, ಯದ್ಧಾಪುರ, ಶಾಲವಾದಿ, ಸಗಮಕುಟ, ಕಾಡೂರು, ಜೀಗರಕಲ್, ಮನ್ನಲಾಪುರ, ಚಿಕ್ಕಸೂಗೂರು ಸೇರಿದಂತೆ ರಾಯಚೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒಗಳು ಮತ್ತು ಟಾಸ್ಕ್ಪೋರ್ಸ್ ಸಮಿತಿ ಸದಸ್ಯರು ವಿಡಿಯೊ ಸಂವಾದದಲ್ಲಿದ್ದರು. (at Janarigagi jagruthiya jala) https://www.instagram.com/p/COVgTXkl1TU/?igshid=1dicb2aq9yeyo
0 notes
Text
"ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಸರ್ಕಾರದಿಂದ ಸೂಕ್ತ ಕ್ರಮ"


ಶಿವಮೊಗ್ಗ:- ಜಿಲ್ಲಾಡಳಿತ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಆಯೋಜಿಸಿದ್ದ ಅಪೌಷ್ಟಿಕತೆ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪಾಜಿ, ಯವರ ಉಪಸ್ಥಿತಿಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿ, ಕಾರ್ಯಕ್ರಮ ಉದ್ಘಾಟಿಸಿ, ಕಾರ್ಯಕ್ರಮ ಉದ್ದೇಶಿಸಿ, ಮಾತನಾಡಿದರು.

ಅಗ್ರೋ ಕ್ರಾಪ್ ಕಂಪನಿ ವತಿಯಿಂದ ಅಪೌಷ್ಟಿಕತೆಯಿಂದ ಬಳಲುತ್ತಿರುವ 180 ಮಕ್ಕಳು ಹಾಗೂ ಅಪೌಷ್ಟಿಕತೆ ಅಂಚಿನಲ್ಲಿರುವ 4620 ಒಟ್ಟು 4800 ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ನ್ಯೂಟ್ರಿ ಸಿದ್ದ ಆಹಾರವನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ತಾಯಂದಿರು ದಿನಕ್ಕೊಮ್ಮೆ ಈ ಪೂರಕ ಆಹಾರವನ್ನು ಮಗುವಿಗೆ ನೀಡಬೇಕು, ಇದರಿಂದ ಮಗುವಿನಲ್ಲಿನ ಅಪೌಷ್ಟಿಕತೆ ನಿವಾರಣೆಯಾಗಿ, ರೋಗನಿರೋಧಕ ಶಕ್ತಿ ಹೆಚ್ಚಲಿದೆ. ಈ ಯೋಜನೆಯನ್ನು ರಾಜ್ಯದ ಬೆಳಗಾವಿ, ಉತ್ತರ ಕನ್ನಡ, ವಿಜಯಪುರ ಹಾಗೂ ಶಿವಮೊಗ್ಗದಲ್ಲಿ ಚಾಲನೆ ನೀಡಲಾಗುತ್ತಿದೆ, ಈ ಯೋಜನೆಗೆ ಕೈ ಜೋಡಿಸಿರುವ ಅಗ್ರೋ ಕ್ರಾಪ್ ಕಂಪನಿ ಹಾಗೂ ಕಂಪನಿಯ ಸಿದ್ಧಾರ್ಥ್ ಮತ್ತು ಅವರ ತಂಡಕ್ಕೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮೇಯರ್ ಶ್ರೀಮತಿ ಸುವರ್ಣ ಶಂಕರ, ಉಪ ಮೇಯರ್ ಸುರೇಖಾ ಮುರಳೀಧರ್, ಜಿಲ್ಲಾಧಿಕಾರಿಗಳಾದ ಶ್ರೀ ಕೆ.ಬಿ. ಶಿವಕುಮಾರ, ಜಿಪಂ ಸಿಇಓ ಶ್ರೀಮತಿ ಎಂ.ಎಲ್ ವೈಶಾಲಿ, ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. Read the full article
0 notes
Photo

ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರಿಗೆ 7000 ಆಯುರ್ವೇದ ರೋಗ ನಿರೋಧಕ ಔಷಧಿ ಕಿಟ್ ಗಳನ್ನು ಉಚಿತ ವಿತರಣಿ; · ರೋಗ ನಿರೋಧಕ ಶಕ್ತಿ ವೃದ್ಧಿಗೆ ಆಯುಷ್ ಮಾರ್ಗಸೂಚಿ ಪಾಲಿಸುವಂತೆ ಪ್ರಧಾನಿ ಮೋದಿ ಆಶಯ ಈಡೇರಿಸುತ್ತಿರುವ ಆಯುರ್ವೇದ ವೈದ್ಯ ಡಾ. ವಿನಯ್ * ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಮೈಸೂರಿನ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಅವರನ್ನು ಭೇಟಿ ಮಾಡಿ ವಿತರಣಿ ಬೆಂಗಳೂರು, ಮೇ 18; ಕೊರೋನಾ ವೈರಸ್ ಜೊತೆಯಲ್ಲಿಯೇ ಆರ್ಥಿಕ ಚಟುವಟಿಕೆ ನಡೆಸುವ, ಬದುಕು ಸಾಗಿಸುವ ಕಲೆಯನ್ನು ರೂಢಿಸಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಯನ್ನು ಪಾಲಿಸುತ್ತಿರುವ ನಗರದ ಆಯುರ್ವೇದ ವೈದ್ಯ ಡಾ.ವಿನಯ್.ಎಸ್.ಸಿಂಗರಾಜಪುರ, ಸೋಂಕಿನ ವಿರುದ್ಧ ಜನ ಸಾಮಾನ್ಯರ ರಕ್ಷಣೆಗಾಗಿ ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರಿಗೆ 7000 ಆಯುರ್ವೇದ ರೋಗ ನಿರೋಧಕ ಔಷಧಿ ಕಿಟ್ ಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಎಲ್ಲಾ ಸಮಸ್ಯೆಗಳಿಗೂ “ಆಯುರ್ವೇದವೆಂಬ ಆಪತ್ಬಾಂಧವ” ಎನ್ನುವ ಪರಿಕಲ್ಪನೆಯಲ್ಲಿ ಹಾಗೂ ಆಯುಷ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಪ್ರಧಾನಿ ಮೋದಿ ನೀಡಿರುವ ಕರೆಯನ್ನು ಪಾಲಿಸುತ್ತಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ “ಆಯುರ್ವೇದದ ರೋಗನಿರೋಧಕ ಶಕ್ತಿ ವೃದ್ದಿಸುವ ಹಾಗು ವೈರಸ್ ನಿಯಂತ್ರಣ ಔ಼ಷಧಿ ಕಿಟ್” ಗಳನ್ನು ವಿತರಣೆ ಮಾಡುತ್ತಿದ್ದಾರೆ. ಡಾ.ವಿನಯ್ ಅವರ ಜತೆ ಸಮಾನ ಮನಸ್ಕ ಸ್ನೇಹಿತರಾದ ಕನ್ನಡ ಟೈಮ್ಸ್ ಮುಖ್ಯಸ್ಥರಾದ ಹರೀಶ್, ವಕೀಲರಾದ ಹರೀಶ್ ಸಹ ಕೈ ಜೋಡಿಸಿದ್ದಾರೆ. ತಮ್ಮ ಸ್ನೇಹಿತರ ಬಳಗದೊಂದಿಗೆ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಮೈಸೂರಿನ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಅವರನ್ನು ಭೇಟಿ ಮಾಡಿ, ಈ ಔಷಧದ ಮಹತ್ವದ ಬಗ್ಗೆ ಮಾಹಿತಿ ನೀಡಿ ಔಷಧಿ ಕಿಟ್ ಗಳನ್ನು ಹಂಚಿದ್ದಾರೆ. ಸೋಂಕಿನ ಹಾಟ್ ಸ್ಪಾಟ್ ಆಗಿದ್ದ ನಂಜನಗೂಡಿನ ಡಿ.ವೈ.ಎಸ್.ಪಿ ಪ್ರಭಾಕರ್ ಶಿಂಧೆ ಅವರ ನೆರವನಿಂದ ನೂರಾರು ಕಿಟ್ ಗಳನ್ನು ವಿತರಣೆ ಮಾಡಿದ್ದಾರೆ. ಬಿಬಿಎಂಪಿ ಸಿಬ್ಬಂದಿ, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರಿಗೂ ಸಹ ಕಿಟ್ ಗಳನ್ನು ಹಂಚಿದ್ದಾರೆ. ಆಯುಷ್ ಸಂಸ್ಥೆಯಿಂದ ಪ್ರಮಾಣೀಕರಿಸಲ್ಪಟ್ಟ ಆಂಟಿ ವೈರಸ್ ಮತ್ತು ಇಮ್ಯೂನ್ ಬೂಸ್ಟರ್ ಗಳನ್ನು [Anti Viral and Immune Booster] ಗಳನ್ನು ಆಧಾರವಾಗಿಟ್ಟುಕೊಂಡು, ಕೇಂದ್ರದ ಆಯುಷ್ ಇಲಾಖೆಯ ಮಾರ್ಗಸೂಚಿಯನ್ವಯ ಶಾಸ್ತ್ರೀಯ ರೀತಿಯಲ್ಲಿ ಈ ಕಿಟ್ ಗಳನ್ನು ಡಾ. ವಿನಯ್ ಸಿದ್ಧಪಡಿಸಿದ್ದಾರೆ. ಶ್ವಾಸಕೋಶದ ತೊಂದರೆಗಳಿಗೆ ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಸೂತ್ರಗಳನ್ವಯ ಕಿಟ್ ಗಳನ್ನು ಸಿದ್ಧಪಡಿಸಿದ್ದಾರೆ. ವೈದ್ಯರ ಜೊತೆ ಪೊಲೀಸ್, ಪೌರಕಾರ್ಮಿಕರು, ಆಶಾಕಾರ್ಯಕರ್ತರು ತಮ್ಮ ಆರೋಗ್ಯದ ಕಡೆ ಗಮನಹರಿಸದೇ ಸೋಂಕು ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿದ್ದು, ಈ ಸಮುದಾಯದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಲಾಕ್ ಡೌನ್ ಸಂದರ್ಭದಲ್ಲಿ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಡಾ. ವಿನಯ್ ಹೇಳಿದ್ದಾರೆ. ನಗರದ ಎನ್.ಆರ್.ಕಾಲೋನಿ “ವರಪ್ರದ ಆಯುರ್ವೇದಿಕ್ ಸೆಂಟರ್” ಮುನ್ನಡೆಸುತ್ತಿರುವ ಡಾ.ವಿನಯ್. ಎಸ್.ಸಿಂಗರಾಜಪುರ, ಮೂಲತಃ ನಾಡಿವೈದ್ಯ, ಪಂಚಕರ್ಮ, ಆಕ್ಯುಪಂಕ್ಚರ್ ವಿಭಾಗಗಳಲ್ಲಿ ಪರಿಣಿತಿ ಪಡೆದಿದ್ದಾರೆ. ಉಚಿತ ಶಿಬಿರಗಳನ್ನು ನಡೆಸಿ ಆಯುರ್ವೇದದ ಮಹತ್ವ ಸಾರುವ ನಿಟ್ಟಿನಲ್ಲೂ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಮಠ, ಮಂದಿರಗಳಲ್ಲಿ ನಿಯಮಿತವಾಗಿ ಈಗಲೂ ಉಚಿತ ನಾಡಿ ಶಾಸ್ತ್ರ ಮತ್ತು ಆಯುರ್ವೇದ ಶಿಬಿರಗಳನ್ನು ನಡೆಸುತ್ತಿದ್ದಾರೆ. ಡಾ.ವಿನಯ್ : 6362690447
0 notes
Text
ಕೊರೋನಾದಿಂದ ಗುಣಮುಖರಾದ ಬಳಿಕ ಕಾಣಿಸಿಕೊಳ್ಳುತ್ತಿವೆ ಈ ಲಕ್ಷಣಗಳು
ನವದೆಹಲಿ: ಕೊರೊನಾ ಸೋಂಕು ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೂ ಎಡೆಮಾಡಿಕೊಡುತ್ತಿದೆ. ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರಲ್ಲಿ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್… ಹೀಗೆ ಗಂಭೀರ ಸಮಸ್ಯೆಯಿಂದ ಹಿಡಿದು ಕೂದಲು ಉದುರುವಿಕೆ, ಚರ್ಮ ಸಮಸ್ಯೆ ಹೀಗೆ ಕೆಲವು ಸಮಸ್ಯೆಗಳೂ ಎದುರಾಗಬಹುದು ಎನ್ನುತ್ತಿದ್ದಾರೆ ವೈದ್ಯರು. ಸೋಂಕಿನಿಂದ ಚೇತರಿಕೆ ಕಾಣುತ್ತಿರುವ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಸ್ವಲ್ಪ ಕಡಿಮೆಯಿರುವ ಕಾರಣ ಈ ರೀತಿಯ ಸಮಸ್ಯೆಗಳು ಎದುರಾಗುತ್ತದೆ. ಇಂಥ ಸಮಸ್ಯೆಗಳು…

View On WordPress
0 notes
Text
ವಿಶ್ವ ಹೋಮಿಯೋಪಥಿ ದಿನ: ಹೋಮಿಯೋಪಥಿ ಚಿಕಿತ್ಸಾ ವಿಶೇಷ.
ವಿಶ್ವ ಹೋಮಿಯೋಪಥಿ ದಿನ: ಹೋಮಿಯೋಪಥಿ ಚಿಕಿತ್ಸಾ ವಿಶೇಷ.
ಕೊರೋನಾ ವೈರಸ್ ಈಗಾಗಲೇ ಎರಡನೆಯ ಅಲೆಯ ಮೂಲಕ ದಂಡಯಾತ್ರೆ ಆರಂಭಿಸಿದೆ. ತನ್ನ ಕಬಂಧ ಬಾಹುಗಳನ್ನು ತುಸು ವೇಗವಾಗಿ ಚಾಚುತ್ತಲಿದೆ. “ಆಯುಷ್ ಸಚಿವಾಲಯ” ಮುನ್ನೆಚ್ಚರಿಕಾ ಕ್ರಮವಾಗಿ, ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ, ಹೋಮಿಯೋಪಥಿ, ಯುನಾನಿ ಔಷಧಿಗಳು ಮತ್ತು ಸುರಕ್ಷತಾ ಕ್ರಮಗಳನ್ನು ಸೂಚಿಸಿದೆ. ಅದರಲ್ಲಿ ಕೊರೋನಾ ಜ್ವರದ ಲಕ್ಷಣಗಳು ಕಂಡುಬಂದರೆ “ಆರ್ಸೇನಿಕಮ್ ಆಲ್ಬಮ್ ೩೦” ಎನ್ನುವ ಔಷಧವನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಮೂರು ದಿನ ಸೇವಿಸಿ ಅಂತ ಸಹ ತಿಳಿಸಿದೆ. ಇದು…

View On WordPress
0 notes
Text










[24/6 8:37 ಅಪರಾಹ್ನ] Manjunath Sulloli: *ನಗರದಲ್ಲಿ ಜೂನ್ 26 ರಂದು ವಿದ್ಯುತ್ ವ್ಯತ್ಯಯ*
---------------------------------
ಬಾಗಲಕೋಟೆ: ಜೂನ್ 24 (ಕರ್ನಾಟಕ ವಾರ್ತೆ) : ಬಾಗಲಕೋಟೆ ನಗರ ಶಾಖಾ ವ್ಯಾಪ್ತಿಯಲ್ಲಿಯ ಎಫ್-4 ಬಾಗಲಕೋಟೆ-1 ವಿದ್ಯುತ್ ಮಾರ್ಗದಲ್ಲಿಯ ಬಜಾಜ್ ಶೋ ರೂಂ ಕ್ರಾಸ್ದಿಂದ ಮುಚಖಂಡಿ ಕ್ರಾಸ್ವರೆಗೆ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸುವ ಕಾರ್ಯದ ನಿಮಿತ್ಯ ಜೂನ್ 26 ರಂದು ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆವರೆಗೆ ಬಾಗಲಕೋಟೆ ಉಪ ಕೇಂದ್ರದಿಂದ ಹೊರಡುವ ಎಫ್-4 ಬಾಗಲಕೋಟೆ-1 ವಿದ್ಯುತ್ ಮಾರ್ಗದ ಮೇಲೆ ಬರುವ ಸಿಮೆಂಟ್ ಪ್ಯಾಕ್ಟರಿ ರೋಡ, ಮುಚಖಂಡಿ ಕ್ರಾಸ್, ಜಯನಗರ, ಕೆಂಪ್ ರೋಡ, ಕೆರೂಡಿ ಆಸ್ಪತ್ರೆ ರಸ್ತೆ, ಗ್ರಾಮೀಣ ಪೊಲಿಸ್ ಠಾಣೆ ರೋಡ, ಲಕ್ಷ್ಮೀ ನಗರ, ಹಳೆ ಪರಿವೀಕ್ಷಣಾ ಮಂದಿರ ವಲಯ, ಹಳೆ ತಹಶೀಲ್ದಾರ ವಲಯ, ಮೆಳ್ಳಿಗೇರಿ ಟವರ್ ಏರಿಯಾ, ಬಸ್ಟ್ಯಾಂಡ್ ರೋಡ, ಬದಾಮಿ ರೋಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಬಾಗಲಕೋಟೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ರೈತರಿಗೆ ಸಾಮಾಜಿಕ ಭದ್ರತೆ ಕುರಿತು ತರಬೇತಿ*
---------------------------------
ಬಾಗಲಕೋಟೆ: ಜೂನ್ 24 (ಕರ್ನಾಟಕ ವಾರ್ತೆ) : ಕೋವಿಡ್ ಹಿನ್ನಲೆಯಲ್ಲಿ ರೈತರ ಉಪಯೋಗಕ್ಕಾಗಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜೂನ್ 25 ರಂದು ಬೆಳಗ್ಗೆ 11 ರಿಂದ 12 ಗಂಟೆಯವರೆಗೆ ಗೂಗಲ್ ಮೀಟ್ ಮೂಲಕ “ಸಾಮಾಜಿಕ ಭದ್ರತೆಗಳು (ವಿಮೆ & ಬ್ಯಾಂಕಿನ ಮಾಹಿತಿ)” ಕುರಿತು ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿಯಲ್ಲಿ ಭಾಗವಹಿಸಲು ಇಚ್ಛಿಸುವ ರೈತರು https://meet.google.com/tcd-fxkk-cqp ಗೂಗಲ್ ಮೀಟ್ ಲಿಂಕ್ನ್ನು ಒತ್ತಿ ತರಬೇತಿಗೆ ಹಾಜರಾಗಬೇಕು. ಆನ್ಲೈನ್ ತರಬೇತಿಯ ಉಪಯೋಗವನ್ನು ರೈತರು ಪಡೆದುಕೊಳ್ಳುವಂತೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
[24/6 8:47 ಅಪರಾಹ್ನ] Assistant Director, Gadag Venkatesh Navile: ಕೋರೊನಾ ನಿಯಂತ್ರಣದಲ್ಲಿದೆ, ನಿರ್ಗಮಿಸಿಲ್ಲ ; ಜಿಲ್ಲೆಯ ಜನತೆ ಮೈಮರೆದಿರಿ : ಸಚಿವ ಸಿ.ಸಿ.ಪಾಟೀಲ
ಗದಗ (ಕರ್ನಾಟಕ ವಾರ್ತೆ) ಜೂನ್ 24 : ಜಿಲ್ಲೆಯಲ್ಲಿ ಕೋರೊನಾ ಸೋಂಕು ಸದ್ಯಕ್ಕೆ ನಿಯಂತ್ರಣದಲ್ಲಿ ಹಾಗಂತ ಜನತೆ ಮೈಮರೆಯಬಾರದು. ಸೋಂಕು ಹರಡುವಿಕೆ ತಡೆಗೆ ಸರ್ಕಾರ ಸೂಚಿಸಿದ ಕ್ರಮ ಎಲ್ಲರೂ ಪಾಲಿಸುವದರೊಂದಿಗೆ ಜೀವಹಾನಿ ತಡೆಯಬೇಕು ಎಂದು ಸಣ್ಣ ಕೈಗಾರಿಕೆ, ವಾರ್ತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.
ಗದಗ ತಾಲ್ಲೂಕಿನ ಅಡವಿ ಸೋಮಾಪುರ ದೊಡ್ಡತಾಂಡಾದಲ್ಲಿ ಗುರುವಾರ 2020-21ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಮಂಜೂರಾದ ಸಭಾಭವನ ಶಂಕುಸ್ಥಾಪನೆ ನೆರವೇರಿಸಿ ಸಚಿವ ಸಿ.ಸಿ.ಪಾಟೀಲ ಅವರು ಮಾತನಾಡಿದರು. ಸಭಾಭವನ ಕಟ್ಟಡ ಕಾಮಗಾರಿ ಗುಣಮಟ್ಟದಿಂದ ಕುಡಿರುವಂತೆ ನಾಗರೀಕರು ನಿಗಾವಹಿಸಬೇಕು ಎಂದರು.
ದೇಶದ ಜನರೆಲ್ಲರೂ ಕೊರೋನಾ ಸೋಂಕಿನೊಟ್ಟಿಗೆ ಜೀವನ ಸಾಗಿಸುವ ಸಂದಿಗ್ದತೆ ಬಂದಿದೆ. ಗದಗ ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣದಲ್ಲಿದೆ, ನಿರ್ನಾಮವಾಗಿಲ್ಲ ಎಂಬುದನ್ನು ನಾವೆಲ್ಲ ಮರೆಯಬಾರದು. ಸೋಂಕು ನಿಯಂತ್ರಣ ಮುನ್ನೆಚ್ಚರಿಕಾ ಕ್ರಮಗಳಾದ ಮಾಸ್ಕ್ ಧರಿಸುವಿಕೆ, ಶುಚಿತ್ವ ಕಾಯ್ದುಕೊಳ್ಳುವಿಕೆ, ಸೋಪು ಹಾಗೂ ಸ್ಯಾನಿಟೈಜರ್ನಿಂದ ಆಗಾಗ ಕೈಗಳನ್ನು ಸ್ವಚ್ಛಗೊಳಿಸಬೇಕು. ಹಾಗೂ ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳುವುದರೊಂದಿಗೆ ಸೋಂಕು ನಿಯಂತ್ರಿಸಲು ಸಹಕಾರ ಅಗತ್ಯ ಎಂದರು.
ಕೋರೊನಾ ಸೋಂಕಿಕೆ ದೇಶದ ವಿಜ್ಞಾನಿಗಳ ಅವಿರತ ಶ್ರಮದಿಂದ ಶೀರ್ಘವೇ ಲಸಿಕೆ ಕಂಡುಹಿಡಿಯಲಾಗಿದೆ. ಸ್ವದೇಷಿ ಲಸಿಕೆಗಳಾದ ಕೋವಿಶೀಲ್ಡ, ಕೋವ್ಯಾಕ್ಸಿನ್ ಎಡರು ಸಹ ವಿಶ್ವಾಸಾರ್ಹವಾಗಿವೆ. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಆಗದು, ಎಲ್ಲರೂ ಲಸಿಕೆ ಪಡೆಯುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಅಡವಿ ಸೋಮಾಪುರ ಸಣ್ಣ ತಾಂಡಾ, ಡೊಡ್ಡ ತಾಂಡಾ ಮತ್ತು ಪಾಪನಾಶಿ ತಾಂಡಾಗಳಲ್ಲಿ ಕೋರೊನಾ ಮಹಾಮಾರಿ ಸೋಂಕಿನಿAದ ಸಂಕಷ್ಟಕ್ಕಿಡಾದ ಕುಟುಂಬಗಳಿಗೆ ಸಚಿವರು ಆಹಾರದ ಕಿಟ್ಗಳನ್ನು ವಿತರಿಸಿದರು. ಗ್ರಾಮಗಳ ಸಾರ್ವಜನಿಕರು ಸಚಿವರಲ್ಲಿ ಗ್ರಾಮಗಳ ಕುಂದುಕೊರತೆ, ಅಭಿವೃದ್ಧಿ ಕಾಮಗಾರಿಗಳ ಕುರಿತು ಬೇಡಿಕೆ ಸಲ್ಲಿಸಿದರು. ಪ್ರತಿಯಾಗಿ ಸಚಿವರು ಆಧ್ಯತೆ ಮೇರೆಗೆ ಈಡೇರಿಸುವ ಬರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಶಾಮಸುಂದರ್ ಡಂಬಳ, ಉಪಾಧ್ಯಕ್ಷೆ ಚನ್ನಮ್ಮ, ವಸಂತ ಮೇಟಿ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು, ಗ್ರಾಮಸ್ಥರು ಇದ್ದರು.
[25/6 5:26 ಅಪರಾಹ್ನ] Assistant director, Bellary Dhananjayappa: *ಬುಡಾ ನಿವೇಶನಗಳ ಇ-ಹರಾಜು ಜೂ.30ರಂದು*
ಬಳ್ಳಾರಿ,ಜೂ.25 (ಕರ್ನಾಟಕ ವಾರ್ತೆ): ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ 20 ವಾಸಯೋಗ್ಯ,ಮೂಲೆ/ಬಿಡಿ ನಿವೇಶನಗಳು,ವಾಣಿಜ್ಯ ಖಾಲಿ ಕಟ್ಟಡಗಳ ಇ-ಹರಾಜು ಪ್ರಕ್ರಿಯೆಯು ಜೂ.30ರಂದು ನಡೆಯಲಿದೆ ಎಂದ�� ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಾಧಿಕಾರದಿಂದ ನಿರ್ಮಿಸಿದ ಬಡಾವಣೆಗಳಾದ ರಾಘವೇಂದ್ರ ಕಾಲೋನಿ 2ನೇ ಹಂತ-13 ವಾಸಯೋಗ್ಯ ನಿವೇಶನಗಳು, ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 02 ವಾಸಯೋಗ್ಯ ನಿವೇಶನಗಳು, ಕುವೆಂಪು ನಗರದಲ್ಲಿ 02 ವಾಣಿಜ್ಯ ನಿವೇಶನಗಳು ಹಾಗೂ ಶ್ರೀ ಲಾಲ್ಬಹದ್ದೂರ್ ಶಾಸ್ತ್ರೀ ವಾಣಿಜ್ಯ ಸಂಕೀರ್ಣದಲ್ಲಿ 03 ಖಾಲಿ ಜಾಗಗಳು ಇ-ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಇ-ಹರಾಜಿನ ಪ್ರಕ್ರಿಯೆ ಮತ್ತು ಇ.ಎಂ.ಡಿ ಹಣವನ್ನು ಪಾವತಿಸುವ ಪ್ರಕ್ರಿಯೆ ಈಗಾಗಲೇ ಜೂ.16ರಿಂದ ಪ್ರಾರಂಭಗೊಂಡಿದ್ದು, ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಪ್ರೋಸಸಿಂಗ್ ಶುಲ್ಕ ಮತ್ತು ಇ.ಎಂ.ಡಿಯನ್ನು ಜೂ.30ರಂದು ಮಧ್ಯಾಹ್ನ 12.30 ಗಂಟೆಯೊಳಗೆ ಪಾವತಿಸಬೇಕು. ಇ-ಹರಾಜಿನಲ್ಲಿ ಬಿಡ್ ಮಾಡುವ ಸಮಯವು ಜೂ.30ರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2ಗಂಟೆವರೆಗೆ ಇರಲಿದೆ(ಡೆಲ್ಟಾ ಟೈಮ್ 0.05 ನಿಮಿಷ). ಬಿಡ್ ಆಗದೆ ಇರುವವರಿಗೆ ��.ಎಂ.ಡಿ ಮೊತ್ತದ ಹಣವನ್ನು 45ದಿನಗಳ ನಂತರ ಇ-ಪ್ರೊಕ್ಯೂರ್ಮೆಂಟ್ ಸೆಲ್,ಕರ್ನಾಟಕ ಸರ್ಕಾರ ನೇರವಾಗಿ ತಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಖಾತೆ ಸಂಖ್ಯೆ ಮತ್ತು ಹೆಸರುಗಳನ್ನು ತಪ್ಪಾಗಿ ನಮೂದಿಸಿದಲ್ಲಿ ಪ್ರಾಧಿಕಾರ ಜವಾಬ್ದಾರಿಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ನಿವೇಶನ ಪಡೆಯಲು ಇಚ್ಚೆಯುಳ್ಳವರು ಇ-ಪ್ರೊಕ್ಯೂರ್ಮೆಂಟ್ ವೆಬ್ಸೈಟ್ http://www.eproc.karnataka.gov.in ಮೂಲಕ ಹರಾಜಿನಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವೆಬ್ಸೈಟ್ www.bellary.uda.gov.in. ಅಥವಾ ದೂ:08392-273731/278651 ಸಂಪರ್ಕಿಸಬಹುದು.
*-*-*
[25/6 5:26 ಅಪರಾಹ್ನ] Assistant director, Bellary Dhananjayappa: *ಕೌಲ್ಬಜಾರ್ ವ್ಯಾಪ್ತಿಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ*
ಬಳ್ಳಾರಿ,ಜೂ.25(ಕರ್ನಾಟಕ ವಾರ್ತೆ):ನಗರದ ಅಲ್ಲಿಪುರ ಕೇಂದ್ರ ಸ್ಥಾವರದಿಂದ ಕೌಲ್ಬಜಾರ್ ವ್ಯಾಪ್ತಿ ಪ್ರದೇಶಕ್ಕೆ 270ಹೆಚ್ಪಿ ರೇಚಕಯಂತ್ರಗಳ ಸಹಾಯದಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, 270ಹೆಚ್ಪಿ ಕೊಳವೆ ಮಾರ್ಗದ ಪಂಪ್ಗೆ ಅಳವಡಿಸಿರುವ 700ಮಿ.ಮೀ ವ್ಯಾಸದ ವಾಲ್ಟ್ ದುರಸ್ತಿಗೀಡಾಗಿರುವ ಕಾರಣ ಜೂ.28ರಿಂದ 29ರ ವರೆಗೆ ದುರಸ್ತಿ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಎರಡು ದಿನಗಳ ಕಾಲ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದ ಕಾರಣ ನೀರು ಸರಬರಾಜಾಗುವ ಕೌಲ್ಬಜಾರ್ ವ್ಯಾಪ್ತಿ ಪ್ರದೇಶದ ನಾಗರಿಕರು ಮಹಾನಗರಪಾಲಿಕೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
*-*-*
[25/6 5:26 ಅಪರಾಹ್ನ] Assistant director, Bellary Dhananjayappa: *ವಿದ್ಯುತ್ ವ್ಯತ್ಯಯ ಜೂ.27ರಂದು*
ಬಳ್ಳಾರಿ,ಜೂ.25(ಕರ್ನಾಟಕ ವಾರ್ತೆ): 110/11ಕೆ.ವಿ ಹಲಕುಂದಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವ ನಿಮಿತ್ತ, ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಬರುವ ಎಲ್ಲಾ 11 ಕೆ.ವಿ ಫೀಡರ್ಗಳ ಮಾರ್ಗಗಳಲ್ಲಿ ಜೂ.27ರಂದು ಬೆಳಿಗ್ಗೆ 8.30ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂನ ಕಾರ್ಯ ಮತ್ತು ಪಾಲನಾ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಅಶೋಕ್ ರೆಡ್ಡಿ ಚವಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
110ಕೆ.ವಿ ಹಲಕುಂದಿ ವಿತರಣಾ ಕೇಂದ್ರ ವ್ಯಾಪ್ತಿಯ ಎಫ್-1, ಕೈಗಾರಿಕಾ ಪ್ರದೇಶ, ಸುಧಾಕರ ಪೈಪ್, ಎಫ್-2 ಹಲಕುಂದಿ, ಮಿಂಚೇರಿ ಸುತ್ತ್ತಮುತ್ತಲಿನ ಪಂಪುಸೆಟ್ಟುಗಳು, ಎಫ್-4 ವೈ.ಬೂದಿಹಾಳ್ ಐ.ಪಿ. ಸೇಟ್ ಫೀಡರ್ ಸುತ್ತಮುತ್ತಲಿನ ಪ್ರದೇಶ, ಎಫ್-6 ಕೈಗಾರಿಕಾ ಫೀಡರ್ ಸೇರಿದ ಮುಂಡರಗಿ ಕೈಗಾರಿಕಾ ಪ್ರದೇಶ, ಹಲಕುಂದಿ ಗ್ರಾವದÀಲ್ಲಿ ವಿದ್ಯುತ್ ವ್ಯತ್ಯಯ ಆಗಲಿದ್ದು, ಸರ್ವಜನಿಕರು ಸಹಕರಿಸಬೇಕೆಂದು ಅವರು ಕೋರಿದ್ದಾರೆ.
*-*-*
[25/6 5:26 ಅಪರಾಹ್ನ] Assistant director, Bellary Dhananjayappa: *ಮಲೇರಿಯಾ ವಿರೋಧಿ ಮಾಸಾಚರಣೆ:ಜೂ.29 ರಂದು*
ಬಳ್ಳಾರಿ,ಜೂ.25(ಕರ್ನಾಟಕ ವಾರ್ತೆ): ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜೂ.29 ರಂದು ಬೆಳಗ್ಗೆ 9ಕ್ಕೆ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಧಿಕಾರಿ ಡಾ.ಮೋಹನ್ ಕುಮಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 notes
Photo

It is said that physical touch improves your health giving massage, hug and kisses can help reduce your stress and also boost your immunity. ದೈಹಿಕ ಸ್ಪರ್ಶವು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ ಮಸಾಜ್, ಅಪ್ಪುಗೆ (Hug) ಹಾಗೂ ಮುತ್ತು ನೀಡುವುದು ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿ ಸಹ ಹೆಚ್ಚಿಸುತ್ತದೆ. . . 👆👆👆@generalknowledgeinkannada ನಮ್ಮ ಪೇಜ್ ಅನ್ನು Follow ಮಾಡಿ. ಮತ್ತು ನಮ್ಮ YOUTUBE CHANNEL ಅನ್ನು SUBSCRIBE ಮಾಡಿ . PAGE ಅನ್ನು FOLLOW ಮಾಡಿ POST & STORY NOTIFICATION 🔔 on ಮಾಡಿ . Fallow @generalknowledgeinkannada . Facebook page https://gkik.page.link/GkikFB . Instagram page https://gkik.page.link/Gkikinsta . YOUTUBE CHANNEL https://gkik.page.link/GkikYT . Twitter https://gkik.page.link/GkikTwitter . . #generalknowledgeinkannada #gkik #news #currentaffairs #kannada #facts #kannadafacts #hug #kiss #frenchkiss #phycology #massage (at General Knowledge In Kannada) https://www.instagram.com/p/CjLRYRXPVGl/?igshid=NGJjMDIxMWI=
#generalknowledgeinkannada#gkik#news#currentaffairs#kannada#facts#kannadafacts#hug#kiss#frenchkiss#phycology#massage
0 notes
Photo

Just vande is a sweet potato [SWEET POTATO] that gives you 400% of the vitamin A you need every day. It helps in keeping your eyes healthy and boosts immunity. ಕೇವಲ ವಂದೇ ಒಂದು ಸಿಹಿ ಆಲೂಗೆಡ್ಡೆ [SWEET POTATO] ನಿಮಗೆ ಪ್ರತಿದಿನ ಅಗತ್ಯವಿರುವ 400% ವಿಟಮಿನ್ A ಅನ್ನು ನೀಡುತ್ತದೆ. ಇದು ನಿಮ್ಮ ಕಣ್ಣುಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. . . 👆👆👆@generalknowledgeinkannada ನಮ್ಮ ಪೇಜ್ ಅನ್ನು Follow ಮಾಡಿ. ಮತ್ತು ನಮ್ಮ YOUTUBE CHANNEL ಅನ್ನು SUBSCRIBE ಮಾಡಿ . PAGE ಅನ್ನು FOLLOW ಮಾಡಿ POST & STORY NOTIFICATION 🔔 on ಮಾಡಿ . Fallow @generalknowledgeinkannada . Facebook page https://gkik.page.link/GkikFB . Instagram page https://gkik.page.link/Gkikinsta . YOUTUBE CHANNEL https://gkik.page.link/GkikYT . Twitter https://gkik.page.link/GkikTwitter . . #generalknowledgeinkannada #gkik #news #currentaffairs #kannada #facts #kannadafacts #sweetpotato #potato #HealthTips #beautytips (at General Knowledge In Kannada) https://www.instagram.com/p/CdkrQN8vfU0/?igshid=NGJjMDIxMWI=
#generalknowledgeinkannada#gkik#news#currentaffairs#kannada#facts#kannadafacts#sweetpotato#potato#healthtips#beautytips
0 notes
Photo

Listening to your fav songs for 10-15 minutes a day increases memory & Immunity and reduces depression levels. ದಿನಕ್ಕೆ 10-15 ನಿಮಿಷ ಹಾಡು ಕೇಳುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ರೋಗನಿರೋಧಕ ಶಕ್ತಿ ಸಹ ಹೆಚ್ಚುತ್ತದೆ ಹಾಗು ಖಿನ್ನತೆಯ ಮಟ್ಟವನ್ನು ಕಡಿಮೆಮಾಡುತ್ತದೆ. . . 👆👆👆@generalknowledgeinkannada ನಮ್ಮ ಪೇಜ್ ಅನ್ನು Follow ಮಾಡಿ. ಮತ್ತು ನಮ್ಮ YOUTUBE CHANNEL ಅನ್ನು SUBSCRIBE ಮಾಡಿ . PAGE ಅನ್ನು FOLLOW ಮಾಡಿ POST & STORY NOTIFICATION 🔔 on ಮಾಡಿ . Fallow @generalknowledgeinkannada . Facebook page https://gkik.page.link/GkikFB . Instagram page https://gkik.page.link/Gkikinsta . YOUTUBE CHANNEL https://gkik.page.link/GkikYT . Twitter https://gkik.page.link/GkikTwitter . . #generalknowledgeinkannada #gkik #news #currentaffairs #kannada #facts #kannadafacts #speaker #music #earphones #headphones #musiclover (at General Knowledge In Kannada) https://www.instagram.com/p/CbJn2EEPXMf/?utm_medium=tumblr
#generalknowledgeinkannada#gkik#news#currentaffairs#kannada#facts#kannadafacts#speaker#music#earphones#headphones#musiclover
0 notes