ಎಂ ಎನ್ ನಾಯಕ್ ಜಿಲ್ಲಾಧ್ಯಕ್ಷರು ಆಮ್ ಆದ್ಮಿ ಪಕ್ಷ ಹಾವೇರಿ, ರಾಜ್ಯ ಸ್ಪೋಕ್ಸ್ ಪರ್ಸನ್ ಗಳಾದ ಶ್ರೀ ಕೆ ಮಥೈ ಅವರೊಂದಿಗೆ, ವಿಜಯಪುರ ಕಾರ್ಪೊರೇಷನ್ ಎಲೆಕ್ಷನ್ ವಾರ್ಡ್ ನಂಬರ್ 21 ಅಭ್ಯರ್ಥಿಗಳಾದ ಶ್ರೀ ಧನರಾಜ್ ಬಸ್ವಂತಿ ಅವರ ಪ್ರಚಾರದಲ್ಲಿ ಮಾನವ ಬ್ಯಾನರ್ಸ್ ಜೊತೆ ಮನೆಮನೆಗೆ ತೆರಳಿ ಬಿಜಾಪುರ್ ಶಾಲೆಗಳ ದುರ ಸ್ಥಿತಿ (ದುರವ್ಯವಸ್ಥೆ) , ಹಾಗೂ ಡೆಲ್ಲಿಯ ಅಂತರಾಷ್ಟ್ರೀಯ ಗುಣಮಟ್ಟದ ಸರ್ಕಾರಿ ಶಾಲೆಗಳಲ್ಲಿ ಇರುವ ಸ್ವಿಮ್ಮಿಂಗ್ ಪೂಲ್ ಗಳು, ಆಟದ ಮೈದಾನ, ಕ್ಲಾಸ್ ರೂಮ್ಗಳು ಮತ್ತು ಲೈಬ್ರೆರಿಗಳನ್ನು ತೋರಿಸಲಾಯಿತು, ಮತ್ತೆ ವಿಜಯಪುರ ಸರ್ಕಾರಿ ಆಸ್ಪತ್ರೆಗಳ ದುರ್ವ್ಯವಸ್ಥೆ ಹಾಗೂ ದಲ್ಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಮಾಡಿರುವ ಅಂತರಾಷ್ಟ್ರೀಯ ಗುಣಮಟ್ಟದ ಸರ್ಕಾರಿ ಆಸ್ಪತ್ರೆಗಳನ್ನು ತೋರಿಸಿದ್ದಾಗ ಬಿಜಾಪುರ ಜನಗಳು ಬಿಜಾಪುರದಲ್ಲಿ ಕೂಡ ಡೆಲ್ಲಿ ಮಾದರಿ ಶಾಲೆಗಳ ಮತ್ತು ಆಸ್ಪತ್ರೆಗಳ ವ್ಯವಸ್ಥೆ ಬದಲಾವಣೆಯಾಗಬೇಕೆಂದು ಹೇಳಿ ಈ ಬಾರಿ ಆಮ್ ಆದ್ಮಿ ಪಕ್ಷಕ್ಕೆ ಒಂದು ಅವಕಾಶ ಕೊಡಬೇಕೆಂದು ತೀರ್ವದಿಸಿದ್ದಾರೆ. #AAPBIJAPUR #kmathai #bijapurcorporationelection carporationelection #ward21 #aapkaranataka #MNNAIK #aapkamnnaik #aaphirekerur #aaphaveri #aapbyadgi (at ವಿಜಯಪುರ) https://www.instagram.com/p/CkLiq7PJa63/?igshid=NGJjMDIxMWI=
0 notes