Tumgik
#Rudresh S Nayaka
devulove-blog · 29 days
Text
KSRTCEFWA: ಸಂಘಟನೆಗಳು ಸಾರಿಗೆ ನೌಕರರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ- ರುದ್ರೇಶ್ ಬೇಸರ
ಬೆಂಗಳೂರು: ಈಗಿನ ಪರಿಸ್ಥಿತಿಯಲ್ಲಿ ಸಾರಿಗೆ ನೌಕರರು ಕೆಲಸಕ್ಕೆ ತಕ್ಕಂತೆ ವೇತವಿಲ್ಲದೆ ಬಹಳ ನಲುಗಿದ್ದು ಬಹಳ ಚಿಂತಾಕ್ರಾಂತರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಬಿಎಂಟಿಸಿ ಅಧ್ಯಕ್ಷ ರುದ್ರೇಶ್ ಎಸ್.ನಾಯಕ ನೊಂದು ನುಡಿದರು. ಇಂದು (ಆ.30) ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಗೌರವ ಅಧ್ಯಕ್ಷ ಗೋವಿಂದರಾಜು, ರಾಜ್ಯಾಧ್ಯಕ್ಷರಾದ ಬೈರೇಗೌಡರ ಅಧ್ಯಕ್ಷತೆಯಲ್ಲಿ ನಡೆದ…
0 notes
devulove-blog · 2 months
Text
KSRTC: ಸ್ವಾರ್ಥ ಸಂಘಟನೆಗಳ ಉಳಿವಿಗಾಗಿ ನೌಕರರ ಬಲಿ: ರುದ್ರೇಶ್ ಎಸ್. ನಾಯಕ ಕಿಡಿ
ಬೆಂಗಳೂರು: ರಾಜ್ಯ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಸಂಘಟನೆಗಳ ಮುಖಂಡರೇ ಸಂಘಟನೆಯ ಪ್ರಭಾವಿ ನಾಯಕರೇ ಹಾಗೂ ಮುಂಚೂಣಿಯ ನಾಯಕರೇ ನಿಮ್ಮ ನಿಮ್ಮ ಸ್ವಾರ್ಥ ಪ್ರತಿಷ್ಠೆಯನ್ನು ಬದಿಗಿಟ್ಟು ಸಮಸ್ತ ನಾಲ್ಕು ನಿಗಮದ ಸಾರಿಗೆ ನೌಕರರನ್ನು ಉಳಿಸಿ ಇಲ್ಲ ಅಂದರೆ ಸಾರಿಗೆ ನೌಕರರು ರೊಚ್ಚಿಗೆದ್ದರೆ ಯಾವ ಸಂಘಟನೆಯೂ ಉಳಿಯುವುದಿಲ್ಲ. ಸಾರಿಗೆ ನೌಕರರಿಗೆ ವೇತನ ಹೆಚ್ಚಳವಾಗಿ ಐದು ವರ್ಷಗಳೇ ಕಳೆದರೂ ಸಹ ಯಾವ ಮುಖಂಡರು ಸಹ ವೇತನ ಹೆಚ್ಚಿಸುವ ಕೆಲಸಕ್ಕೆ ಕೈ ಹಾಕದೇ ಇರುವುದನ್ನು ನೋಡಿದರೆ ನೀವು ನಿಮ್ಮ ಸಂಘಟನೆಯ…
0 notes