Tumgik
#ಚರ
Text
ಚಾರು ಅಸೋಪಾ ತನ್ನ ಮಗಳೊಂದಿಗೆ ರಾಜೀವ್ ಮನೆಗೆ ತಲುಪಿದಳು
ಚಾರು ಅಸೋಪಾ ತನ್ನ ಮಗಳೊಂದಿಗೆ ರಾಜೀವ್ ಮನೆಗೆ ತಲುಪಿದಳು
ಚಾರು ಅಸೋಪಾ-ರಾಜೀವ್ ಸೇನ್: ಚಾರು ಅಸೋಪಾ ಮತ್ತು ರಾಜೀವ್ ಸೇನ್ ಅವರ ಖಾಸಗಿ ಜೀವನದ ಮುಖ್ಯಾಂಶಗಳಲ್ಲಿ ಉಳಿಯುತ್ತಾರೆ. ವಿಚ್ಛೇದನದ ಘೋಷಣೆಯ ನಂತರವೂ ಈ ತಾರೆಯರು ಗಮನ ಸೆಳೆಯುತ್ತಿದ್ದಾರೆ. ಅದೇ ಸಮಯದಲ್ಲಿ, ಚಾರು ರಾಜೀವ್ ಸೇನ್ ಅವರ ಮನೆಗೆ ಮರಳಿದ್ದಾರೆ, ಅದರ ವಿವರಣೆಯನ್ನು ಯೂಟ್ಯೂಬ್ ವೆಬ್‌ಲಾಗ್ ಮೂಲಕ ನಟಿ ವ್ಯಾಖ್ಯಾನಿಸಿದ್ದಾರೆ. ಚಾರು ಅಸೋಪಾ ರಾಜೀವ್ ಸೇನ್ ವಿಡಿಯೋ ಚಾರು ಅಸೋಪಾ ಅವರು ತಮ್ಮ ಹೊಸ ಯೂಟ್ಯೂಬ್ ವ್ಲಾಗ್‌ನಲ್ಲಿ ರಾಜೀವ್ ಸೇನ್ ಅವರ ಮನೆಯೊಳಗಿನ ಗ್ಲಿಂಪ್‌ಗಳನ್ನು…
Tumblr media
View On WordPress
0 notes
hdckoppal-blog · 6 years
Text
ಜಲ ಪಥ
ಹಿರೇಹಳ್ಳ ಅಭಿವೃದ್ಧಿ ಹಾಗೂ ಜಲ ಸಂರಕ್ಷಣಾ ಟ್ರಸ್ಟ್, ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ ಮಾದ್ಯಮ ವರದಿ:
ಇಂದು ದಿನಾಂಕ 01-03-2019ರ ಶುಕ್ರವಾರದ ಬೆಳಿಗ್ಗೆ 10:30 ಘಂಟೆಗೆ ನಾಡಿನ ಹರ ಗುರು ಚರ ಮೂರ್ತಿಗಳ ಸಾನಿಧ್ಯದಲ್ಲಿ ಮತ್ತು ಕೊಪ್ಪಳದ ಸಂಸದರು, ಶಾಸಕರು, ಜಿಲ್ಲಾಪಂಚಾಯತಿ ಅಧ್ಯಕ್ಷರು ಹಾಗೂ ಅನೇಕ ಗಣ್ಯ ಮಾನ್ಯರ ಹಾಗೂ ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳಿಂದ, ಈ ಭಾಗದ ಅನ್ನದಾತರಾದ ಮಾನ್ಯ ರೈತಭಾಂಧವರಿಂದ ಪರಮ ಪೂಜ್ಯ ಶ್ರೀ ಮ ನಿ ಪ್ರ ಜ ಗವಿಸಿದ್ಧೇಶ್ವರ ಮಹಾಸ್ವಾಮಿಜಿ, ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳರವರ ನೆತೃತ್ವದಲ್ಲಿ ಒಟ್ಟು 21 ಕಿಮಿ ವ್ಯಾಪ್ತಿಯ ಹಿರೇಹಳ್ಳದ ಸ್ಚಚ್ಛತೆ, ಸಂರಕ್ಷಣೆ ಹಾಗೂ ಚೆಕ್ ಡ್ಯಾಂ ಗಳ ನಿರ್ಮಾಣ ಕಾರ್ಯ ಕ್ಕೆ ಚಾಲನೆ ನಿಡಲಾಯಿತು. ಈ ಹೆಜ್ಜೆ ಬರದ ನಾಡಾದ ಕೊಪ್ಪಳವನ್ನು ಬರ ಬರದ ನಾಡಾಗಿಸುವದೆಂದು ನೇರೆದಿದ್ದ ಎಲ್ಲರೂ ಏಕಮತವಾಗಿ ಅಭಿಪ್ರಾಯ ಪಟ್ಟರು
1 note · View note
achintyachaitanya · 4 years
Text
ಸದ್ಗುರುವೆಂದರೆ ಯಾರು? ಯಾವ ಲಿಂಗ ಕುಲ ಜಾತಿಗೆ ಸೇರಿದವರು?
ಈ ಮೇಲಿನ ಶ್ಲೋಕದಲ್ಲಿ ಹೇಳಿರುವಂತೆ, ಸದ್ಗುರು ನಿರ್ದಿಷ್ಟ ವ್ಯಕ್ತಿಯೇ ಆಗಿರಬೇಕಿಲ್ಲ. ಅಥವಾ ಅದು ಚರ – ಜೀವವೇ ಆಗಿರಬೇಕಾಗಿಯೂ ಇಲ್ಲ. ಒಂದು ಜಡ ವಸ್ತುವೂ ನಮಗೆ ಗುರುವಾಗಬಲ್ಲದು, ಸದ್ಗುರುವಿನಂತೆ ಮಾರ್ಗದರ್ಶನ ಮಾಡಬಲ್ಲದು.   ಹಾಗೆಯೇ  ನಿರ್ದಿಷ್ಟ ಜಾತಿಗೆ, ಕುಲಕ್ಕೆ, ಲಿಂಗಕ್ಕೆ, ವಯಸ್ಸಿಗೆ ಸೇರಿದವರೇ ಸದ್ಗುರುವಾಗುತ್ತಾರೆ/ ಆಗಬೇಕು ಎಂದೇನೂ ಇಲ್ಲ. (more…)
Tumblr media
View On WordPress
0 notes
chamundinews · 4 years
Text
ಎಸಿಬಿ ದಾಳಿ: ಅಕ್ರಮ ಗಳಿಕೆಯೆಷ್ಟು? ಬೆಳ್ಳಿ - ಬಂಗಾರ ; ಪ್ಲಾಟ್-ಪಾಲಿಸಿ ವಿವರಗಳೆಷ್ಟು?
Tumblr media
ಜಾಹೀರಾತು ಬೆಳಗಾವಿ ಜೂನ್ (೧೭):-ಕೋಟ್ಯಾಂತರ ಆಸ್ತಿ ಪಾಸ್ತಿ ವಿವರ ನೋಡಿ:-ಭ್ರಷ್ಟಾಚಾರ ಆರೋಪಿತನ ವಿರುದ್ಧ ಎಸಿಬಿಯಿಂದ ದಾಳಿ ಶೋಧನೆ ವೇಳೆ ಕೋಟ್ಯಾಂತರ ರೂಪಾಯಿ ಮೊತ್ತದ ಚರ ಮತ್ತು ಸ್ಥಿರ ಆಸ್ತಿಗಳ ಪತ್ತೆಯಾಗಿವೆ. ಜೂ. 16 ರಂದು ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ಸುಭಾಷ ಸುರೇಂದ್ರ ಉಪ್ಪಾರ , ಸಹಾಯಕ ನಿಯಂತ್ರಕರು , ತನಿಖಾ ದಳ -3 , ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕರ ಕಛೇರಿ , ಬೆಳಗಾವಿ ಇವರ ಮೇಲೆ ಬಲ್ಲ ಮೂಲಗಳಿಗಿಂತ ಹೆಚ್ಚಿನ ಆಸ್ತಿ ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಬೆಳಗಾವಿ ಎಸಿಬಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ಅವರಿಗೆ ಸಂಬಂಧಿಸಿದ 4 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿರುತ್ತದೆ. ಶೋಧನಾ ಕಾರ್ಯವು ಮುಂದುವರೆದಿದ್ದು ಈ ವರೆಗೆ ಶೋಧನೆ ನಡೆಸಲಾದ ಸ್ಥಳಗಳಲ್ಲಿ ತನಿಖೆಯಲ್ಲಿ ಪತ್ತೆಯಾದ ಆಪಾದಿತ ಸರ್ಕಾರಿ ನೌಕರನ ಚರ ಮತ್ತು ಸ್ಥಿರ ಆಸ್ತಿಗಳ ವಿವರ ಈ ಕೆಳಕಂಡಂತೆ ಇರುತ್ತದೆ . ರಿ.ಸ ನಂ . 1291 / 2 - ಪಿ , ಪ್ಲಾಟ ನಂ .84 , ಕ್ಷೇತ್ರ 2720 ಚ.ಅ ರುಕ್ಮಿಣಿ ನಗರ , ಬೆಳಗಾವಿ ನೇದ್ದರಲ್ಲಿ ಭವ್ಯವಾದ ಆರ್‌.ಸಿ.ಸಿ ಡೂಪ್ಲೆಕ್ಸ್ ಬಂಗ್ಲೆ . ನಿಮ್ ನಂ . 56 , ಹೆಚ್.ಡಿ. ಕುಮಾರಸ್ವಾಮಿ ಲೇಔಟ್ ಪ್ಲಾಟ ನಂ . 637 , ರಿ.ಸ ನಂ . 210 ನೇದ್ದರಲ್ಲಿ ಒಂದು , 337 ಗ್ರಾಂ ಬಂಗಾರದ ಆಭರಣಗಳು , 1511 ಗ್ರಾಂ ಬೆಳ್ಳಿಯ ವಸ್ತುಗಳು , ರೂ . 51,51,672 ವಿವಿಧ ಬ್ಯಾಂಕುಗಳಲ್ಲಿ ಹೊಂದಿದ ಬ್ಯಾಲನ್ನ , ಅಂದಾಜು 5 ಲಕ್ಷ ಮೊತ್ತ ಎಲ್.ಐ.ಸಿ ಪಾಲಿಸಿಗಳು ದೊರೆತಿರುತ್ತವೆ . ಆರೋಪಿತನ ವಿರುದ್ಧ ತನಿಖೆ ಮುಂದುವರೆದಿದ್ದು ಸರ್ಕಾರಿ ನೌಕರರು ಹೊಂದಿರುವ ಆಸ್ತಿ ಪಾಸ್ತಿಗಳ ಕುರಿತು ತನಿಖೆ ಹಾಗೂ ದಾಖಲಾತಿಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಇನ್ನೂ ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರೆದಿದೆ .ಎಸಿಬಿ ಅಧಿಕಾರಿಗಳ ತಂಡ ತನಿಖೆ ಮುಂದುವರಿಸಿದೆ. ವರದಿ ಈರಣ್ಣ ನಂದಗಾವಿ ಚಾಮುಂಡಿ ನ್ಯೂಸ್ ಬೆಳಗಾವಿ ಜಾಹೀರಾತು   Read the full article
0 notes
newsyaari · 4 years
Text
ಚರ ಸ್ವತ್ತು ಹರಾಜು- Kannada Prabha
ಚರ ಸ್ವತ್ತು ಹರಾಜು- Kannada Prabha
[ad_1]
Source : UNI
ಬೆಂಗಳೂರು:  ಐ ಮಾನಟರಿ – ಐಎಂಎ ಠೇವಣಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಚರ ಸ್ವತ್ತು ಹರಾಜು ಹಾಕಲು ಬೆಂಗಳೂರು ದಕ್ಷಿಣ ತಾಲ್ಲೂಕಿನ ವಿಶೇಷ ತಹಸೀಲ್ದಾರ್ ಪ್ರಕಟಣೆ ಹೊರಡಿಸಿದ್ದಾರೆ.
ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಅಧಿನಿಯಮ 2004 ಅಡಿಯಲ್ಲಿ ಚಿರಸ್ವತ್ತುಗಳನ್ನು ಹರಾಜು ಮಾಡಲು ತಾಹಶೀಲ್ದಾರ್ ಅವರು ತೀರ್ಮಾನ ಕೈಗೊಂಡಿದ್ದಾರೆ
[ad_2] Source link
View On WordPress
0 notes
Text
ಚಾರು ಅಸೋಪಾ: ಚಾರು ಅಸೋಪಾ 'ಬೇಷರಂ ರಂಗ್' ನಲ್ಲಿ ಬಾಡಿಸೂಟ್‌ನಲ್ಲಿ ಡ್ಯಾನ್ಸ್ ಮಾಡಿದ್ದಾರೆ, ವ್ಯಕ್ತಿ ಮಾಹಿತಿ - 'ದೀಪಿಕಾ ಕಡಿಮೆ ಬೆಲೆಯ ಪ್ರತಿ'
ಚಾರು ಅಸೋಪಾ: ಚಾರು ಅಸೋಪಾ ‘ಬೇಷರಂ ರಂಗ್’ ನಲ್ಲಿ ಬಾಡಿಸೂಟ್‌ನಲ್ಲಿ ಡ್ಯಾನ್ಸ್ ಮಾಡಿದ್ದಾರೆ, ವ್ಯಕ್ತಿ ಮಾಹಿತಿ – ‘ದೀಪಿಕಾ ಕಡಿಮೆ ಬೆಲೆಯ ಪ್ರತಿ’
ಚಾರು ಅಸೋಪಾ ಡ್ಯಾನ್ಸ್ ವಿಡಿಯೋ: ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ಮುಂಬರುವ ಚಿತ್ರ ‘ಪಠಾಣ್’ ನಿಂದ ಪ್ರಾಥಮಿಕ ಟ್ಯೂನ್ ‘ಬೇಷರಂ ರಂಗ್’ ಪ್ರಾರಂಭವಾದಾಗಿನಿಂದ ಸುದ್ದಿ ಮಾಡುತ್ತಿದೆ. ರಾಗಕ್ಕೆ ಹಿಂಬಾಲಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಇದಕ್ಕೆ ತದ್ವಿರುದ್ಧವಾಗಿ, ವಿರಾಮ ಪ್ರಪಂಚದ ಎಲ್ಲಾ ಸುಂದರಿಯರು ಈ ಟ್ಯೂನ್‌ನಲ್ಲಿ ರೀಲ್‌ಗಳನ್ನು ಮಾಡುವುದನ್ನು ನೋಡಿದ್ದಾರೆ. ಇದೀಗ ಈ ದಾಖಲೆಗೆ ನಟಿ ಚಾರು ಅಸೋಪಾ ಶೀರ್ಷಿಕೆ ಸೇರ್ಪಡೆಯಾಗಿದೆ. ಚಾರು ಅವರ ‘ಬೇಷರಂ ರಂಗ್’ ಡ್ಯಾನ್ಸ್…
Tumblr media
View On WordPress
0 notes
chamundinews · 5 years
Text
ಐಎಂಎ ವಂಚನೆ ಪ್ರಕರಣ: ನಾಲ್ಕು ಬಾರಿ ಸಮನ್ಸ್ ನೀಡಿದರೂ ಹಾಜರಾಗದ ಮಾಜಿ ಸಚಿವ ರೋಷನ್ ಬೇಗ್!
Tumblr media Tumblr media
ಬೆಂಗಳೂರು: ಐಎಂಎ ವಂಚನೆ ಪ್ರಕರಣವು ಹೈಕೋರ್ಟ್ ವಿಭಾಗೀಯ ಪಿಠದಲ್ಲಿ ವಿಚಾರಣೆ ನಡೆಯಿತು. ಹೈಕೋರ್ಟ್‌ನಲ್ಲಿ ರೋಷನ್ ಬೇಗ್ ಪ್ರಕರಣದ ಉಲ್ಲೇಖವಾಗಿದ್ದ ಹಿನ್ನಲೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಹಾಜರಾಗಿಲ್ಲ. ರಾಜ್ಯಪಾಲರ ಪತ್ರದ ಬಗ್ಗೆಯೂ ಉಲ್ಲೇಖಿಸಿದ ಅರ್ಜಿದಾರರು, ಸಚಿವರೊಬ್ಬರು ೧೦ ಕೋಟಿ ಕೇಳಿದ್ದಾರೆಂದೂ ಆರೋಪಿಸಲಾಗಿದೆ. ಈ ಇಬ್ಬರ ಮೇಲೂ ಸಿಬಿಐ ಕ್ರಮ ಕೈಗೊಂಡಿಲ್ಲವೆಂದು ಆರೋಪವಾಗಿದ್ದು, ಹೂಡಿಕೆದಾರರಿಗೆ ಐಎಂಎ ವಂಚನೆಯಾಗಿದ್ದು, ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್ ವಿಚಾರಣೆ ನಡೆದಿದ್ದು, ಹೈಕೋರ್ಟ್‌ಗೆ ತನಿಖಾ ಪ್ರಗತಿ ವರದಿ ಸಲ್ಲಿಸಿದ ಸಿಬಿಐನವರು. ಸರ್ಕಾರಿ ಅಧಿಕಾರಿಗಳ ವಿರುದ್ದ ಚಾರ್ಜ್ಶೀಟ್‌ಗೆ ಪೂರ್ವಾನುಮತಿ ಬೇಕು ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಹೈಕೋರ್ಟ್‌ಗೆ ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್ ಹೇಳಿದರು. ಹೈಕೋರ್ಟ್‌ನಲ್ಲಿ ಐಎಂಐ ಪ್ರಕರಣದ ವಿಚಾರಣೆ ನಡೆದಿದ್ದು, ಸಕ್ಷಮ ಪ್ರಾಧಿಕಾರಕ್ಕೆ ಅಗತ್ಯ ಸಿಬ್ಬಂದಿ ನಿಯೋಜಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದ್ದು, ಸಕ್ಷಮ ಪ್ರಾಧಿಕಾರ ಆದಷ್ಟು ಬೇಗ ಎಸ್‌ಐಟಿ ಪತ್ತೆ ಮಾಡಿದ್ದ ಸ್ಥಿರ ಹಾಗೂ ಚರ ಆಸ್ತಿಗಳ ವಶಕ್ಕೆ ತೆಗೆದುಕೊಳ್ಳುವ ಅಂತಿಮ ಆದೇಶ ಹೊರಡಿಸಬೇಕು. ಸಿಬಿಐನಿಂದ ತನಿಖಾ ಪ್ರಗತಿ ವರದಿ ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಕೆಯಾಗಿದ್ದು, ಅರ್ಜಿದಾರರ ಪರ ವಕೀಲರಿಂದ ಮಾಜಿ ಸಚಿವ ರೋಷನ್ ಬೇಗ್ ವಿರುದ್ದ ಕ್ರಮ ಕೈಗೊಳ್ಳದಂತೆ ರಾಜ್ಯ ಪಾಲರು ಬರೆದಿದ್ದ ಪತ್ರ ಉಲ್ಲೇಖವಾಗಿದೆ. ಸೆ.೨೬ಕ್ಕೆ ಪ್ರಗತಿ ವರದಿ ಸಲ್ಲಿಸಲು ಸಿಬಿಐ ಹೈಕೋರ್ಟ್ ಸೂಚನೆ ನೀಡಿದ್ದು, ವಿಚಾರಣೆ ಅಕ್ಟೋಬರ್ ೧೬ಕ್ಕೆ ಮುಂದೂಡಿಕೆಯಾಗಿದೆ. Read the full article
0 notes